ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನಲ್ಲಿ ಮಳೆಮಳೆಮಳೆ: ಕಾವೇರಿ ಕಣಿವೆಯಲ್ಲಿ ಹರ್ಷ

By Staff
|
Google Oneindia Kannada News

ಮೈಸೂರು : ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಆರ್ಭಟ ಬಿರುಸಾಗಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದಲ್ಲಿ ಹೆಚ್ಚಿನ ಮಳೆ ಸುರಿಯುತ್ತಿದ್ದು, ಕೆಆರ್ಎಸ್ ಮತ್ತಿತರ ಜಲಾಶಯಗಳಲ್ಲಿ ನೀರಿನ ಮಟ್ಟ ಸೋಮವಾರ ಹೆಚ್ಚಿದೆ.

ಕೆಆರ್ಎಸ್‌ನಲ್ಲಿ ನೀರಿನ ಪ್ರಮಾಣ 67.32 ಅಡಿಯಿಂದ 80.30ಅಡಿ ಹೆಚ್ಚಿದೆ. ಈ ಭಾಗದ ರೈತರು ಮಳೆರಾಯನ ದಯೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಕಬಿನಿ, ಹಾರಂಗಿ, ಹೇಮಾವತಿ, ಕೆಆರ್ಎಸ್ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು, ಒಳ ಹರಿವು ಗಮನಾರ್ಹವಾಗಿ ಅಧಿಕಗೊಂಡಿದೆ.

(ಯುಎನ್ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X