ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನು ದೇವಾ... ಅನುಮಾನಗಳ ಕಂತೆ ಪುಸ್ತಕ ಬಿಡುಗಡೆ

By Staff
|
Google Oneindia Kannada News

ಬೆಂಗಳೂರು : ಬಂಜಗೆರೆ ಜಯಪ್ರಕಾಶ್ ಅವರ ವಿವಾದಾಸ್ಪದ ಕೃತಿ ಆನು ದೇವಾ ಹೊರಗಣವನು ಕೃತಿ ಮೇಲಿನ ವಿಮರ್ಶೆ ಆನು ದೇವಾ ಅನುಮಾನಗಳ ಕಂತೆ ಬಿಡುಗಡೆಯಾಗಿದೆ.

ಡಾ.ಲೀಲಾ ಸಂಪಿಗೆ ಹಾಗೂ ಎಂ.ಟಿ.ಸುಭಾಷ್‌ಚಂದ್ರ ಬರೆದಿರುವ ಈ ಪುಸ್ತಕವನ್ನು ಮಾಜಿ ಸಂಸದ ಹಾಗೂ ಅಹಿಂದ ನಾಯಕ ಪಿ.ಕೋದಂಡರಾಮಯ್ಯ ಬಿಡುಗಡೆ ಮಾಡಿದರು.

ನಿಷೇಧಕ್ಕೆ ಆಗ್ರಹ : ಆನು ದೇವಾ ಹೊರಗಣವನು ಕೃತಿ ಮೇಲೆ ನಿಷೇಧ ಹೇರಬೇಕೆಂದು ಬಸವ ಮತ್ತು ಅಂಬೇಡ್ಕರ್ ಪ್ರತಿಷ್ಠಾನದ ಅಧ್ಯಕ್ಷ ಚಿ.ನಾ.ರಾಮು ಒತ್ತಾಯಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X