ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆನು ದೇವಾ... ಅನುಮಾನಗಳ ಕಂತೆ ಪುಸ್ತಕ ಬಿಡುಗಡೆ
ಬೆಂಗಳೂರು : ಬಂಜಗೆರೆ ಜಯಪ್ರಕಾಶ್ ಅವರ ವಿವಾದಾಸ್ಪದ ಕೃತಿ ಆನು ದೇವಾ ಹೊರಗಣವನು ಕೃತಿ ಮೇಲಿನ ವಿಮರ್ಶೆ ಆನು ದೇವಾ ಅನುಮಾನಗಳ ಕಂತೆ ಬಿಡುಗಡೆಯಾಗಿದೆ.
ಡಾ.ಲೀಲಾ ಸಂಪಿಗೆ ಹಾಗೂ ಎಂ.ಟಿ.ಸುಭಾಷ್ಚಂದ್ರ ಬರೆದಿರುವ ಈ ಪುಸ್ತಕವನ್ನು ಮಾಜಿ ಸಂಸದ ಹಾಗೂ ಅಹಿಂದ ನಾಯಕ ಪಿ.ಕೋದಂಡರಾಮಯ್ಯ ಬಿಡುಗಡೆ ಮಾಡಿದರು.
ನಿಷೇಧಕ್ಕೆ ಆಗ್ರಹ : ಆನು ದೇವಾ ಹೊರಗಣವನು ಕೃತಿ ಮೇಲೆ ನಿಷೇಧ ಹೇರಬೇಕೆಂದು ಬಸವ ಮತ್ತು ಅಂಬೇಡ್ಕರ್ ಪ್ರತಿಷ್ಠಾನದ ಅಧ್ಯಕ್ಷ ಚಿ.ನಾ.ರಾಮು ಒತ್ತಾಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Sunday, June 17, 2007, 5:30 [IST]