ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಹುಬ್ಬಳ್ಳಿ ಸದು’ ಗೆ ಯುವ ಕಾಂಗ್ರೆಸ್ ಪಟ್ಟ
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಗೆ ದಿನೇಶ್ ಗುಂಡೂರಾವ್ರವರ ಸ್ಥಾನದಲ್ಲಿ ನೂತನ ಅಧ್ಯಕ್ಷರನ್ನಾಗಿ ಸದಾನಂದ ಡಂಗನವರ್ ಅವರನ್ನು ಭಾರತೀಯ ಯುವ ಕಾಂಗ್ರೆಸ್ ಘಟಕದ ವರಿಷ್ಠರು ನೇಮಕ ಮಾಡಿದ್ದಾರೆ.
ಇದರ ಜತೆಗೆ ಉಳಿದ ಪದಾಧಿಕಾರಿಗಳ ಪಟ್ಟಿಯನ್ನು ಕೂಡ ಪ್ರಕಟಿಸಲಾಗಿದೆ.
ಕಾಂಗ್ರೆಸ್ನ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಯುವ ಕಾಂಗ್ರೆಸ್ ಪಟ್ಟ ಹುಬ್ಬಳ್ಳಿಗೆ ಒಲಿದು ಬಂದಿದೆ. ಮಿತಭಾಷಿ, ಸಜ್ಜನ, ಹುಬ್ಬಳ್ಳಿ ಸದು ಎಂದು ಹೆಸರುಗಳಿಸಿರುವ ಸದಾನಂದ ವೀರಭದ್ರಪ್ಪ ಡಂಗನವರ ಆಯ್ಕೆ ಜಿಲ್ಲಾ ಕಾಂಗ್ರೆಸ್ ವಲಯಕ್ಕೆ ಸಂತಸ ತಂದಿದೆ.
Story first published: Sunday, June 10, 2007, 5:30 [IST]