ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯ ಸರ್ಕಾರಿ ನೌಕರರ ಆಸೆ-ಕನಸು ಫಲಿಸುವುದೇ???
ಬೆಂಗಳೂರು : ಐದನೇ ವೇತನ ಆಯೋಗದ ವರದಿಯನ್ನು ಸರ್ಕಾರ ಅನುಷ್ಠಾನಗೊಳಿಸಿದರೇ, ರಾಜ್ಯ ಸರ್ಕಾರಿ ನೌಕರರು ಸಂತಸದ ಕಡಲಲ್ಲಿ ಈಜಲಿದ್ದಾರೆ.
ಆಯೋಗದ ಅಧ್ಯಕ್ಷ ಎಂ.ಬಿ.ಪ್ರಕಾಶ್, ಅಂತಿಮ ವರದಿಯನ್ನು ಸಿದ್ಧಪಡಿಸಿದ್ದು, ಮಂಗಳವಾರ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಈ ವಿಷಯವನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ಸಮಾರಂಭದಲ್ಲಿ , ಸನ್ಮಾನ ಸ್ವೀಕರಿಸಿದ ನಂತರ ಎಂ.ಬಿ.ಪ್ರಕಾಶ್ ಖಚಿತಪಡಿಸಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ವರದಿ ಜಾರಿಗೆ ಉತ್ಸುಕರಾಗಿದ್ದಾರೆ ಎನ್ನಲಾಗಿದೆ. ಹೀಗಾದರೆ ಸ್ವರ್ಗಕ್ಕೆ ಕಿಚ್ಚು ಹಚ್ಚೆನ್ನುತ್ತಾರೆ ಸರ್ಕಾರಿ ನೌಕರರು! ನೋಡೋಣ.
ವರದಿಯಲ್ಲಿ
ಇದೆ
ಎನ್ನಲಾದ
ಅಂಶಗಳು
:
- ಪ್ರಾಥಮಿಕ ಶಾಲಾ ಶಿಕ್ಷಕರ ಮೂಲ ವೇತನ ಹೆಚ್ಚಳ.
- ಸರ್ಕಾರಿ ನೌಕರರಿಗೆ ಉಚಿತ ವೈದ್ಯಕೀಯ ಸೇವೆ.
- ನೌಕರರಿಗೆ ಸುಲಭ ಸಾಲ ಸೌಲಭ್ಯ.
Comments
Story first published: Monday, May 21, 2007, 5:30 [IST]