ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರದುರ್ಗ: ಗುರಿ ಮುಟ್ಟುವ ಮೊದಲೇ ಕೈಕೊಟ್ಟ ಹೃದಯ

By Staff
|
Google Oneindia Kannada News

ಚಿತ್ರದುರ್ಗ : ರಾಜ್ಯಮಟ್ಟದ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಎಸ್‌.ಎಂ.ಪತ್ತಾರ್‌ ತೀವ್ರ ಹೃದಯಾಘಾತಕ್ಕೀಡಾಗಿ ಕ್ರೀಡಾಂಗಣದಲ್ಲೇ ಸಾವನ್ನಪ್ಪಿದ್ದಾರೆ.

ನಗರದ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಭಾನುವಾರ(ಏಪ್ರಿಲ್‌ 15) ಈ ದುರ್ಘಟನೆ ನಡೆದಿದೆ. 1,000ಮೀಟರ್‌ ಓಟದ ಕೊನೆಯ ಸುತ್ತನ್ನು ಇನ್ನೇನು ಪೂರ್ಣಗೊಳಿಸಿದರು ಎನ್ನುವಷ್ಟರಲ್ಲಿ ಹೃದಯಾಘಾತಕ್ಕೊಳಗಾದ ಅವರು ಕುಸಿದುಬಿದ್ದು ಪ್ರಾಣಬಿಟ್ಟರು.

ಧಾರವಾಡದ ಪತ್ತಾರ್‌ ಇದೇ ಕ್ರೀಡಾಕೂಟದ 5,000 ಮೀಟರ್‌ ಓಟದಲ್ಲಿ ಎರಡನೇ ಸ್ಥಾನ ಪಡೆದಿದ್ದರು.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X