ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಾವೇರಿ ಸಮರ : ಪ್ರತಿತಂತ್ರ ರೂಪಿಸಲು ತ.ನಾಡು ಸಿದ್ಧತೆ
ಚೆನ್ನೈ: ತಮಿಳುನಾಡು ಸರ್ಕಾರ ಏಪ್ರಿಲ್ 15ರಂದು ಸರ್ವಪಕ್ಷ ಸಭೆ ಕರೆದಿದೆ. ಕಾವೇರಿ ತೀರ್ಪಿನ ಬಗ್ಗೆ ಮರುಪರಿಶೀಲನೆ ಅರ್ಜಿ ಸಲ್ಲಿಸುವ ಬಗ್ಗೆ ಸಭೆ ಚರ್ಚಿಸಲಿದೆ.
ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಕರೆದಿರುವ ಸಭೆಯಲ್ಲಿ, ಎಲ್ಲಾ ಪಕ್ಷಗಳ ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ.
ಮರುಪರಿಶೀಲನಾ ಅರ್ಜಿ ಸಲ್ಲಿಸಲು ಸಭೆ ಸರ್ವಾನುಮತದಿಂದ ಒಪ್ಪಲಿದೆ. ಖ್ಯಾತ ನ್ಯಾಯಾಂಗ ತಜ್ಞರು ಹಾಗೂ ಇಂಜಿನೀಯರುಗಳ ಸಲಹೆ-ಸೂಚನೆಗಳ ಸಹಾಯದಿಂದ ಮರು ಪರಿಶೀಲನಾ ಅರ್ಜಿಯನ್ನು ತಯಾರಿಸಿರುವುದಾಗಿ ತಮಿಳುನಾಡು ಸರ್ಕಾರ ಹೇಳಿಕೊಂಡಿದೆ.
(ಏಜನ್ಸೀಸ್)
Comments
Story first published: Thursday, April 12, 2007, 5:30 [IST]