ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಸ್ಥಿತಿ ಸುಧಾರಣೆ
ಕೋಲ್ಕತ್ತಾ: ಶನಿವಾರ ರಾತ್ರಿ ವಾಹನ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವ ಪ್ರಣಬ್ ಮುಖರ್ಜಿ ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಆಸ್ಪತ್ರೆಯಿಂದ ಸೇನೆಯ ಹೆಲಿಕಾಪ್ಟರ್ ಮೂಲಕ ವಿಮಾನನಿಲ್ದಾಣಕ್ಕೆ ತೆರಳಿದರು. ಬಳಿಕ ಅಲ್ಲಿಂದ ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದರು.
ರಸ್ತೆ
ಅಪಘಾತ:
ಶನಿವಾರ
ರಾತ್ರಿ
ಮುರ್ಶಿದಾಬಾದ್ನಿಂದ
ಕೋಲ್ಕತ್ತಾಗೆ
ತೆರಳುತ್ತಿದ್ದಾಗ
ನಾಡಿಯಾ
ಜಿಲ್ಲೆಯ
ನಕಾಶಿಪುರ
ಬಳಿ
ಪ್ರಣಬ್
ಮುಖರ್ಜಿ
ಅವರ
ಕಾರಿಗೆ
ಟ್ರಕ್
ಲಾರಿ
ಬಡಿದು,
ಮುಖರ್ಜಿ
ಅವರ
ತಲೆಗೆ
ಗಂಭೀರ
ಸ್ವರೂಪದ
ಪೆಟ್ಟು
ತಗುಲಿತ್ತು.
ಸೀಟಿ
ಸ್ಕ್ಯಾನ್
ಮಾಡಿ,
ಮುಖರ್ಜಿ
ಅವರ
ತಲೆಗೆ
12
ಹೊಲಿಗೆಗಳನ್ನು
ಹಾಕಲಾಯಿತು.
ನಂತರ
ಶಕ್ತಿನಗರ
ಜಿಲ್ಲಾ
ಆಸ್ಪತ್ರೆಯಲ್ಲಿ
ಕೆಲಕಾಲ
ಚಿಕಿತ್ಸೆ
ನೀಡಲಾಯಿತು
ಎಂದು
ಸುದ್ದಿ
ಮೂಲಗಳು
ಹೇಳಿವೆ.
ಪಶ್ಚಿಮ ಬಂಗಾಳ ಸರ್ಕಾರ ಅಪಘಾತದ ಬಗ್ಗೆ ತೀವ್ರವಾದ ತನಿಖೆ ನಡೆಸುವುದಾಗಿ ಹೇಳಿದೆ.
(ಯುಎನ್ಐ)
Comments
Story first published: Sunday, April 8, 2007, 5:30 [IST]