ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯಮಟ್ಟದ ಕವನ ಸ್ಪರ್ಧೆ : ಏ.10ರೊಳಗೆ ಕವನ ಕಳಿಸಿ
ಬೆಂಗಳೂರು : ವರಕವಿ ದ.ರಾ. ಬೇಂದ್ರೆ ಜನ್ಮದಿನಾಚರಣೆ ಅಂಗವಾಗಿ, ರಾಜ್ಯ ಮಟ್ಟದ ಕವನ ಸ್ಪರ್ಧೆಯನ್ನು ಗ್ರಾಮಾಂತರ ಬುದ್ಧಿಜೀವಿಗಳ ಬಳಗ ಅಯೋಜಿಸಿದೆ.
ಆಯ್ಕೆಯಾದ ಹತ್ತು ಕವನಗಳಿಗೆ ಹಾಗೂ ಇಬ್ಬರು ಹೊರನಾಡ ಕನ್ನಡಿಗರಿಗೆ, ಡಾ. ದ.ರಾ. ಬೇಂದ್ರೆ ನೆನಪಿನ ರಾಜ್ಯ ಮಟ್ಟದ ಕಾವ್ಯ ಪುರಸ್ಕಾರ ನೀಡಲಾಗುವುದು. ಕವನ ಕಳುಹಿಸಲು ಕಡೆಯ ದಿನಾಂಕ -ಏಪ್ರಿಲ್ 10, 2007.
ಸ್ಪರ್ಧೆಗೆ ಬರುವ ಕವನಗಳನ್ನು ‘ಡಾ. ದ.ರಾ. ಬೇಂದ್ರೆ-ಒಂದು ಸ್ಮರಣೆ’ ಕವನ ಸಂಕಲನದಲ್ಲಿ ಪ್ರಕಟಿಸಲಾಗುವುದು. ಆಸಕ್ತರು ತಮ್ಮ ಎರಡು ಸ್ವರಚಿತ ಕವನಗಳನ್ನು, ಸ್ವವಿಳಾಸವಿರುವ ಅಂಚೆ ಲಕೋಟೆಯಾಂದಿಗೆ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.
ಭೇರ್ಯರಾಮಕುಮಾರ್,
ಅಧ್ಯಕ್ಷರು,
ಗ್ರಾಮಾಂತರ
ಬುದ್ಧಿಜೀವಿಗಳ
ಬಳಗ,
ಶ್ರೀ
ಅರ್ಕೇಶ್ವರ
ನಗರ
ಬಡಾವಣೆ,
ಕೆ.ಆರ್.
ನಗರ
-571
602
ಮೈಸೂರು
ಜಿಲ್ಲೆ
ಮೊಬೈಲ್
ಸಂಖ್ಯೆ
:
94496
80583
(ದಟ್ಸ್ ಕನ್ನಡ ವಾರ್ತೆ)
Comments
Story first published: Monday, March 12, 2007, 5:30 [IST]