ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಓರೆkೂೕನ್ ಪದರ ಢಮಾರ್ : ಬೆಂಗಳೂರು ಡೇಂಜರ್!
ಬೆಂಗಳೂರು : ಹವಾನಿಯಂತ್ರಿತ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ರಾಜಧಾನಿ ನಗರ ಬೆಂಗಳೂರು, ಈಗ ಅಪಾಯದ ನಗರ!
ಪರಿಸರ ಮಾಲಿನ್ಯದ ಪರಿಣಾಮ ಓರೆkೂೕನ್ ಪದರಕ್ಕೆ ಅಪಾಯವಾಗಿದೆ. ಹೀಗಾಗಿ ಬೆಂಗಳೂರು ಮೇಲೆ ಅಪಾಯದ ಅತಿ ನೇರಳೆ-ಬಿ(ಆಲ್ಪ್ರಾ ವಾಯ್ಲೆಟ್-ಬಿ) ಕಿರಣಗಳು ಅಡ್ಡಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಅತಿ ನೇರಳೆ-ಬಿ ಕಿರಣಗಳು 2 ಎಂಇಡಿ(ಮಿನಿಮಮ್ ಎರಿಥ್ಮ ಡೋಸ್) ಪ್ರಮಾಣದಲ್ಲಿದ್ದರೆ ಅಡ್ಡಿಯಿಲ್ಲ. ಆದರೆ ಮಾರ್ಚಿ ತಿಂಗಳಲ್ಲಿ ಆ ಪ್ರಮಾಣ 1.80ಎಂಇಡಿ ತಲುಪಲಿದೆ. ಈ ಕಾರಣದಿಂದ ಬೆಂಗಳೂರು ಆರೋಗ್ಯವಂತರಿಗೆ ಸುರಕ್ಷಿತ ನಗರಿಯಲ್ಲ ಎನ್ನಲಾಗಿದೆ.
ಅತಿ ನೇರಳೆ -ಬಿ ಕಿರಣಗಳಿಗೆ ಮೈವೊಡ್ಡುವುದರಿಂದ ಸಂತಾನ ಶಕ್ತಿ ಕುಗ್ಗುತ್ತದೆ. ಕ್ಯಾನ್ಸರ್ ಮತ್ತು ಚರ್ಮದ ವಿವಿಧ ರೋಗಗಳು ಬರುವ ಸಾಧ್ಯತೆಗಳಿವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
(ಏಜನ್ಸೀಸ್)
Comments
Story first published: Sunday, March 11, 2007, 5:30 [IST]