ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತುಮಕೂರಿನಲ್ಲಿ ‘ಯುಗಾದಿ ಸಾಹಿತ್ಯ ಸಮ್ಮೇಳನ’ಕ್ಕೆ ಸಿದ್ಧತೆ
ತುಮಕೂರು : ಸುವರ್ಣ ಕರ್ನಾಟಕ ರಾಜ್ಯೋತ್ಸವ ಆಚರಣೆ ಅಂಗವಾಗಿ, ಯುಗಾದಿ ಸಾಹಿತ್ಯ ಸಮ್ಮೇಳನವನ್ನು ನಗರದಲ್ಲಿ ಆಯೋಜಿಸಿರುವುದಾಗಿ ಕಲ್ಪತರು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಸಿ.ಎಚ್.ಮರಿದೇವರು ಹೇಳಿದ್ದಾರೆ.
ಈ ಕುರಿತು ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಸಮ್ಮೇಳನದಲ್ಲಿ ಕಾವ್ಯವಾಚನ, ಆಧುನಿಕ ಗದ್ಯವಾಚನ ಹಾಗೂ ಚುಟುಕುವಾಚನ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಭಾಗವಹಿಸಲು ಆಸಕ್ತಿಯುಳ್ಳವರು, ಮಾರ್ಚ್ 15ರೊಳಗೆ ಕೆಳಕಂಡ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.
ವಿಳಾಸ :
ಸಿ.ಎಚ್.ಮರಿದೇವರು,
ಅಧ್ಯಕ್ಷರು,
ಕಲ್ಪತರು
ಸಾಂಸ್ಕೃತಿಕ
ವೇದಿಕೆ,
ಅಗ್ನಿವಂಶ
ಕ್ಷತ್ರಿಯ
ವಿದ್ಯಾರ್ಥಿ
ನಿಲಯ,
ಮೊದಲನೇ
ಮುಖ್ಯರಸ್ತೆ,
ಸಿದ್ಧಗಂಗಾ
ಲೇಔಟ್,
ತುಮಕೂರು.
ಮೊಬೈಲ್
:
94481
73840
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, March 10, 2007, 5:30 [IST]