ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೈಸೂರು ಪ್ರೆಸ್ ಕ್ಲಬ್ನಿಂದ ರಾಜ್ಯಮಟ್ಟದ ಕಥಾ ಸ್ಪರ್ಧೆ
ಮೈಸೂರು : ಪತ್ರಕರ್ತ ಚಂದ್ರಶೇಖರ ಕುಕ್ಕಿಕಟ್ಟೆ ನೆನಪಿಗಾಗಿ, ಮೈಸೂರು ಪ್ರೆಸ್ ಕ್ಲಬ್ ರಾಜ್ಯಮಟ್ಟದ ಕಥಾ ಸ್ಪರ್ಧೆಯನ್ನು ನಡೆಸುತ್ತಿದೆ.
ಕತೆಗಳು ಐದು ಪುಟದೊಳಗಿರಬೇಕು. ಮೂವರು ವಿಜೇತರಿಗೆ ಕ್ರಮವಾಗಿ 1000, 500, 250 ರೂ.ಗಳ ನಗದು ಬಹುಮಾನವನ್ನು ನೀಡಲಾಗುವುದು. ಪ್ರವೇಶ ಉಚಿತ.
ಆಸಕ್ತರು ಹೆಚ್ಚಿನ ವಿವರಗಳಿಗೆ ಪ್ರೆಸ್ ಕ್ಲಬ್ನ ಕಾರ್ಯದರ್ಶಿ ದಿ.ಎನ್.ಕೃಷ್ಣಮೂರ್ತಿ ಅಥವಾ ದೂರವಾಣಿ -93421 26960 ಸಂಪರ್ಕಿಸಲು ಕೋರಲಾಗಿದೆ.
(ದಟ್ಸ್ ಕನ್ನಡ ವಾರ್ತೆ)
Comments
Story first published: Tuesday, February 20, 2007, 5:30 [IST]