ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್‌ 16ರೊಳಗೆ ಬಜೆಟ್‌ ಮಂಡನೆ: ಯಡಿಯೂರಪ್ಪ

By Staff
|
Google Oneindia Kannada News

ಶಿವಮೊಗ್ಗ : ಪ್ರಸಕ್ತ ಸಾಲಿನ ರಾಜ್ಯದ ಅಯವ್ಯಯ(ಬಜೆಟ್‌)ವನ್ನು ಮಾಚ್‌ 16ರೊಳಗೆ ಮಂಡಿಸುವುದಾಗಿ ಉಪಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವ ಬಿ.ಎಸ್‌. ಯಡಿಯೂರಪ್ಪ ಅವರು ಸುದ್ದಿಗಾರರಿಗೆ ಹೇಳಿದ್ದಾರೆ.

ಯಡಿಯೂರಪ್ಪನವರ ಹೇಳಿಕೆಯ ಮುಖ್ಯಾಂಶಗಳು:

  • ರೈತರಿಗೆ, ಮಹಿಳೆಯರಿಗೆ, ಹಿಂದುಳಿದ ವರ್ಗದವರಿಗೆ ಯಾವುದೇ ಹೊರೆ ಇರುವುದಿಲ್ಲ
  • ನಿರುದ್ಯೋಗ ಸಮಸ್ಯೆ ನಿವಾರಣೆ, ಸ್ತ್ರೀಶಕ್ತಿ ಸಂಘಗಳ ಬಲವರ್ಧನೆಗೆ ಅದ್ಯತೆ.
  • ರೈತರ ಸಾಲ ಮನ್ನಾ ಹಾಗೂ ಸಾರಾಯಿ ನಿಷೇಧಕ್ಕೆ ಹೆಚ್ಚಿನ ಹಣ ಮೀಸಲಿಡಲು ಚಿಂತನೆ
  • ದೊಡ್ಡ ಬಜೆಟ್‌ ಮಂಡನೆ ಸಂಭವ, ಇನ್‌ಸ್ಟಿಟ್ಯೂಟ್‌ ಅಫ್‌ ಸೋಶಿಯೋ ಎಕಾನಿಮಿಕ್‌ ಚೇಂಜಸ್‌ ಅಧ್ಯಕ್ಷ ಪ್ರೊ. ಕೆ. ವಿ, ರಾಜು ಹಾಗೂ ಯೋಜನಾ ಖಾತೆ ರಾಜ್ಯ ಸಚಿವ ರಾಜಶೇಖರನ್‌ ಅವರ ಜತೆ ಸಮಾಲೋಚನೆ.
  • ನಾಡಿನ ವಿವಿಧ ಕ್ಷೇತ್ರಗಳ ಪ್ರಮುಖರ ಸಲಹೆ, ಸೂಚನೆಗಳ ಸ್ವೀಕಾರ ಕಾರ್ಯ ಅರಂಭ.

(ದಟ್ಸ್‌ ಕನ್ನಡ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X