ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು-ಕರ್ನಾಟಕ ನಡುವಿನ ಬಸ್‌ ಸಂಚಾರ ಸ್ಥಗಿತ

By Staff
|
Google Oneindia Kannada News

ಸೇಲಂ(ತಮಿಳುನಾಡು): ಕರ್ನಾಟಕ ಪ್ರವೇಶಿಸುವ ತಮಿಳುನಾಡು ಸಾರಿಗೆ ನಿಗಮದ ಬಸ್‌ ಸೇವೆ, ಸೋಮವಾರ ಸ್ಥಗಿತಗೊಂಡಿದೆ.

ಕಾವೇರಿ ನ್ಯಾಯಮಂಡಲಿ ತೀರ್ಪಿನ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ, ಅಂತಾರಾಜ್ಯಗಳ ನಡುವಿನ ಎಲ್ಲಾ ಬಸ್‌ಗಳ ಸೇವೆಯನ್ನು ತಮಿಳುನಾಡು ಸಾರಿಗೆ ನಿಗಮ ರದ್ದುಪಡಿಸಿದೆ.

ಸೇಲಂ-ಬೆಂಗಳೂರು, ಸೇಲಂ-ಮೈಸೂರು, ಈರೋಡು-ಬೆಂಗಳೂರು, ಈರೋಡು-ಮೈಸೂರು ನಡುವಿನ ಬಸ್‌ ಸೇವೆ ರದ್ದಾಗಿದೆ. ಈ ಮುಂಚೆ ಸೇವೆ ಆರಂಭಿಸಿರುವ ಬಸ್‌ಗಳು, ಗಡಿ ತನಕ ಸಾಗಲಿವೆ. ರಾಜ್ಯದ ಗಡಿ ಮತ್ತು ಮೆಟ್ಟೂರು ಜಲಾಶಯಕ್ಕೆ ಹೆಚ್ಚಿನ ಭದ್ರತೆ ನೀಡಲಾಗಿದೆ.

(ಏಜನ್ಸೀಸ್‌)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X