ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇಬಿಸ್‌ ಚುಚ್ಚುಮದ್ದು ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲೇ ಇಲ್ಲ!

By Staff
|
Google Oneindia Kannada News

ಬೆಂಗಳೂರು : ನಗರದ ಪ್ರಮುಖ ಆಸ್ಪತ್ರೆಯಾದ ಮಲ್ಲೇಶ್ವರಂನ ಕೆ.ಸಿ.ಜನರಲ್‌ ಆಸ್ಪತ್ರೆಗೆ, ಕಳೆದ ಎರಡು ತಿಂಗಳಿಂದ ರೇಬಿಸ್‌ ಚುಚ್ಚುಮದ್ದು ಪೂರೈಕೆಯಾಗಿಲ್ಲ .

ಲೋಕಾಯುಕ್ತ ಸಂತೋಷ್‌ ಹೆಗಡೆ ಮತ್ತು ಉಪಲೋಕಾಯುಕ್ತರ ಪತ್ರಿ ಬಸವನಗೌಡ, ಆಕಸ್ಮಿಕವಾಗಿ ಕೆ.ಸಿ.ಜನರಲ್‌ಆಸ್ಪತ್ರೆಗೆ ಭೇಟಿ ನೀಡಿದಾಗ, ಈ ಅಂಶ ಬೆಳಕಿಗೆ ಬಂದಿದೆ.

ದಿನೇದಿನೇ ರಾಜಧಾನಿ ನಗರಿಯಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚುತ್ತಲೇ ಇದೆ. ಇಂತಹ ಸಂದರ್ಭದಲ್ಲೂ ಕೆ.ಸಿ.ಜನರಲ್‌ ಆಸ್ಪತ್ರೆ ಸೇರಿದಂತೆ, ವಿವಿಧ ಆಸ್ಪತ್ರೆಗಳಿಗೆ ರೇಬಿಸ್‌ ಚುಚ್ಚುಮದ್ದು ಪೂರೈಕೆಯಾಗದಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X