ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯ-ರಾಷ್ಟ್ರ : ಇಂದಿನ ಪ್ರಮುಖ ಸುದ್ದಿ ತುಣುಕುಗಳು

By Staff
|
Google Oneindia Kannada News
  • ಬಾಲ ಭಿಕ್ಷುಕರಿಲ್ಲದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಕೇರಳದ ತಿರುವನಂತಪುರ ಪಾತ್ರ.
  • ನವದೆಹಲಿಯ ಮಾಜಿ ಮುಖ್ಯಮಂತ್ರಿ ಮಂದನಲಾಲ್‌ ಖುರಾನ, ಉಮಾಭಾರತಿ ನೇತೃತ್ವದ ಭಾರತೀಯ ಜನ ಶಕ್ತಿ(ಬಿಜೆಎಸ್‌)ಯ ಕಾರ್ಯಾಧ್ಯಕ್ಷರಾಗಿ ಆಯ್ಕೆ.
  • ಖ್ಯಾತ ಕಾದಂಬರಿಗಾರ್ತಿ ದಿವಂಗತ ತ್ರಿವೇಣಿ ಅವರ ಕೃತಿಗಳ ಅಧಾರಿತ, ‘ತ್ರಿವೇಣಿ ಸಂಗಮ’ ಮೆಗಾ ಧಾರಾವಾಹಿ ಈ ಟೀವಿ ವಾಹಿನಿಯಲ್ಲಿ ಸೋಮವಾರ ಸಂಜೆ 6ರಿಂದ ಶುರು. ಪ್ರತಿ ಸಂಜೆ ತ್ರಿವೇಣಿ ಸಂಗಮ!
  • ಆಂಧ್ರಪ್ರದೇಶದಲ್ಲಿ ಪೊಲೀಸರ ಕಾರ್ಯಾಚರಣೆ. ಯುವತಿಯರ ಮಾರಾಟಜಾಲ ಪತ್ತೆ. 41ಬಾಲಕಿಯರಿಗೆ ತಪ್ಪಿದ ನರಕ ದರ್ಶನ!
  • ನವದೆಹಲಿ, ಕೋಲ್ಕಾತ್ತಾದಲ್ಲಿ ಮಂಜೋ ಮಂಜು! ವಿಮಾನ ಯಾನಕ್ಕೆ ಕಷ್ಟವೋ ಕಷ್ಟ! ಮಂಗಳವಾರ ಹೇಗೋ?
  • ಗಾಂಧೀಜಿ ಸತ್ಯಾಗ್ರಹಕ್ಕೆ ನೂರರ ಸಂಭ್ರಮ. ಈ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ , ಗಾಂಧಿ ವಿಚಾರಧಾರೆಯ ಪ್ರಸ್ತುತತೆ ಕುರಿತು ಚರ್ಚಿಸಲೊಂದು ಸಮ್ಮೇಳನ.
(ಏಜನ್ಸೀಸ್‌)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X