ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಡಾ.ಎಂ.ಕೆ. ಪಂಧೆ ಅವರಿಗೆ ಮತ್ತೆ ‘ಸಿಜಿಟಿಯು’ ಸಾರಥ್ಯ
ಬೆಂಗಳೂರು : ಡಾ. ಎಂ. ಕೆ. ಪಂಧೆ ಅವರು ಸಿಐಟಿಯು(ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್) ಅಧ್ಯಕ್ಷರಾಗಿ ಮರು ಆಯ್ಕೆಗೊಂಡಿದ್ದಾರೆ.
ನಗರದ ಅರಮನೆ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ಐದು ದಿನಗಳ ಸಿಐಟಿಯು 12ನೇ ಅಖಿಲ ಭಾರತ ಸಮ್ಮೇಳನದಲ್ಲಿ ಪಂಧೆ ಆಯ್ಕೆಯನ್ನು ಘೋಷಿಸಲಾಯಿತು. ಅಲ್ಲದೇ ಇನ್ನಿತರ ಪದಾಧಿಕಾರಿಗಳ ಆಯ್ಕೆಯನ್ನು ಪ್ರಕಟಿಸಲಾಯಿತು.
ಇನ್ನಿತರ
ಪದಾಧಿಕಾರಿಗಳ
ವಿವರ
:
- ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ - ಚಿತ್ತವ್ರತ ಮಜುಂದಾರ್
- ಖಜಾಂಚಿ - ರಂಜಿತ್ ಬಸು
- ಉಪಾಧ್ಯಕ್ಷರು - ಜ್ಯೋತಿಬಸು, ಇ. ಬಾಲನಂದನ್, ಎಂ.ಡಿ. ಅಮಿನ್, ಟಿ.ಕೆ. ರಂಗರಾಜನ್, ಪಿ.ಕೆ. ಗುರು ದಾಸನ್, ಶ್ಯಾಮಲ್ ಚಕ್ರವರ್ತಿ, ಕೆ.ಎನ್. ರವೀಂದ್ರನಾಥ್, ಆರತಿ ದಾಸ್ಗುಪ್ತ, ಕೆ.ಎಲ್. ಬಜಾಜ್, ವಿ.ಜೆ.ಕೆ.ನಾಯರ್, ಎಸ್.ಕೆ. ಬಕ್ಷಿ, ದೇವನ್ ಭಟ್ಟಾಚಾರ್ಯ, ಕೆ.ಓ. ಹಬೀಬ್, ರಘುನಾಥ್ ಸಿಂಗ್, ಮೆರ್ಕುಟ್ಟಿ ಅಮ್ಮ, ಸುಧಾ ಭಾಸ್ಕರ್.
- ರಾಷ್ಟ್ರೀಯ ಕಾರ್ಯದರ್ಶಿಗಳು - ಕನೈ ಬ್ಯಾನರ್ಜಿ, ಡಬ್ಲ್ಯೂ.ಆರ್. ವರದರಾಜನ್, ಕೆ. ಹೇಮಲತಾ, ಎ.ಕೆ. ಪದ್ಮನಾಭನ್, ಎಂ.ಎಂ. ಲಾರೆನ್ಸ್, ಜೀವನ್ ರಾಯ್ೆು, ಕಾಳಿ ಘೋಷ್, ತಪಸ್ ಸೇನ್, ಸ್ವದೇಶ್ ದೇವ್ ರಾಯ್ೆು, ಅರ್ಧೆಂಡು ದಕ್ಷಿ, ದೀಪಂಕಾರ್ ಮುಖರ್ಜಿ, ಎಸ್. ವೀರಯ್ಯ, ಎ. ಸೌಂದರರಾಜನ್, ಕೆ.ಕೆ. ದಿವಾಕರನ್, ಮಾಣಿಕ್ದೆ, ಕಾಶ್ಮೀರ್ ಸಿಂಗ್ ಠಾಕೂರ್.
Comments
Story first published: Monday, January 22, 2007, 5:30 [IST]