ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸ್ವಾಮಿ ಶರಣಂ ಅಯ್ಯಪ್ಪ : ಮನೆ ಬಾಗಿಲಿಗೀಗ ಪ್ರಸಾದ!
ಬೆಂಗಳೂರು : ಮಕರ ಸಂಕ್ರಾಂತಿ ಜ್ಯೋತಿ ದರ್ಶನಕ್ಕೆ ಶಬರಿಮಲೆಗೆ ಭಕ್ತರು ಹಿಂಡುಹಿಂಡಾಗಿ ಆಗಮಿಸುತ್ತಾರೆ. ದರ್ಶನ ಮಾಡಲು ಸಾಧ್ಯವಾಗದವರು, ಅಂಚೆ ಮೂಲಕ ಪ್ರಸಾದವನ್ನು ಈಗ ಪಡೆಯಬಹುದಾಗಿದೆ.
ಕೇರಳ ಅಂಚೆ ವೃತ್ತ ಮತ್ತು ಅಯ್ಯಪ್ಪ ದೇವಸ್ಥಾನದ ಆಡಳಿತ ವರ್ಗ ಈ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದು, ಭಕ್ತರು ಮನೆ ಬಾಗಿಲಲ್ಲಿಯೇ ಅಯ್ಯಪ್ಪನ ಪ್ರಸಾದವನ್ನು ಪಡೆಯಬಹುದು. 210ರೂಪಾಯಿಗಳನ್ನು ಮನಿ ಆರ್ಡರ್ ಮೂಲಕ ಕಳುಹಿಸಿದರೆ ಪ್ರಸಾದವನ್ನು, ದೇವಸ್ಥಾನವದವರು ರಿಜಿಸ್ಟರ್ ಅಂಚೆ ಮೂಲಕ ತಲುಪಿಸುತ್ತಾರೆ.
ಮನಿ ಆರ್ಡರ್ ಕಳುಹಿಸಬೇಕಾದ ವಿಳಾಸ -
The
Executive
Officer,
Travancore
Devaswom
Board,
Sabarimala,
Kerala-689713
(ದಟ್ಸ್ ಕನ್ನಡ ವಾರ್ತೆ)
Comments
Story first published: Saturday, December 23, 2006, 23:53 [IST]