ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ವಾಮಿ ಶರಣಂ ಅಯ್ಯಪ್ಪ : ಮನೆ ಬಾಗಿಲಿಗೀಗ ಪ್ರಸಾದ!

By Staff
|
Google Oneindia Kannada News

ಬೆಂಗಳೂರು : ಮಕರ ಸಂಕ್ರಾಂತಿ ಜ್ಯೋತಿ ದರ್ಶನಕ್ಕೆ ಶಬರಿಮಲೆಗೆ ಭಕ್ತರು ಹಿಂಡುಹಿಂಡಾಗಿ ಆಗಮಿಸುತ್ತಾರೆ. ದರ್ಶನ ಮಾಡಲು ಸಾಧ್ಯವಾಗದವರು, ಅಂಚೆ ಮೂಲಕ ಪ್ರಸಾದವನ್ನು ಈಗ ಪಡೆಯಬಹುದಾಗಿದೆ.

ಕೇರಳ ಅಂಚೆ ವೃತ್ತ ಮತ್ತು ಅಯ್ಯಪ್ಪ ದೇವಸ್ಥಾನದ ಆಡಳಿತ ವರ್ಗ ಈ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದು, ಭಕ್ತರು ಮನೆ ಬಾಗಿಲಲ್ಲಿಯೇ ಅಯ್ಯಪ್ಪನ ಪ್ರಸಾದವನ್ನು ಪಡೆಯಬಹುದು. 210ರೂಪಾಯಿಗಳನ್ನು ಮನಿ ಆರ್ಡರ್‌ ಮೂಲಕ ಕಳುಹಿಸಿದರೆ ಪ್ರಸಾದವನ್ನು, ದೇವಸ್ಥಾನವದವರು ರಿಜಿಸ್ಟರ್‌ ಅಂಚೆ ಮೂಲಕ ತಲುಪಿಸುತ್ತಾರೆ.

ಮನಿ ಆರ್ಡರ್‌ ಕಳುಹಿಸಬೇಕಾದ ವಿಳಾಸ -

The Executive Officer,
Travancore Devaswom Board,
Sabarimala,
Kerala-689713

(ದಟ್ಸ್‌ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X