ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ದೇಗುಲಗಳ ತಂಟೆಗೆ ಹೋಗದಿರಿ : ಹೈಕೋರ್ಟ್‌

By Staff
|
Google Oneindia Kannada News

ಹಿಂದೂ ದೇಗುಲಗಳ ತಂಟೆಗೆ ಹೋಗದಿರಿ : ಹೈಕೋರ್ಟ್‌
ಹಿಂದೂ ಧಾರ್ಮಿಕ ದತ್ತಿ ಸಂಸ್ಥೆ ಕಾಯ್ದೆ ರದ್ದು, ಉಡುಪಿ ಕೃಷ್ಣ ದೇವಸ್ಥಾನ ಇನ್ಮುಂದೆ ಸರ್ಕಾರದಿಂದ ದೂರ..

ಬೆಂಗಳೂರು : ಸರ್ಕಾರ ಮತ್ತು ದೇವಸ್ಥಾನದ ಆಡಳಿತ ಮಂಡಳಿಯ ಸಮರದಲ್ಲಿ, ಸರ್ಕಾರಕ್ಕೆ ಹೈಕೋಟ್‌ ರ್ ತೀರ್ಪಿನಿಂದ ಮುಖಭಂಗವಾಗಿದೆ.

ಕರ್ನಾಟಕ ಹಿಂದೂ ಧಾರ್ಮಿಕ ದತ್ತಿ ಸಂಸ್ಥೆ ಕಾಯ್ಡೆಯನ್ನು ಪ್ರಶ್ನಿಸಿ ನೂರಾರು ದೇವಾಲಯಗಳ ಮುಖಂಡರು ಮತ್ತು ಅರ್ಚಕರು ಮೇಲ್ಮನವಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡ ಹೈಕೋರ್ಟ್‌, ಕಾಯ್ದೆಯನ್ನು ರದ್ದುಪಡಿಸಿದೆ. ಸಿಖ್‌, ಜೈನರಿಗೆ ಅನ್ವಯಿಸದ ನಿಯಮಗಳನ್ನು ಹಿಂದೂ ದೇವಸ್ಥಾನಗಳ ಮೇಲೆ ಹೇರುವುದು ಸಲ್ಲದು. ಸರ್ಕಾರದ ಕ್ರಮ ಸಂವಿಧಾನಬಾಹಿರ ಎಂದು ಅಭಿಪ್ರಾಯ ಪಟ್ಟಿದೆ.

ಹೈಕೋರ್ಟ್‌ ತೀರ್ಪಿನಿಂದ, ಸರ್ಕಾರಕ್ಕೆ ದೇವಸ್ಥಾನಗಳ ಮೇಲಿದ್ದ ಅಧಿಕಾರ ಮೊಟಕುಗೊಳ್ಳಲಿದೆ. ಅರ್ಚಕರ ನೇಮಕ ವಂಶಪಾರಂಪರ್ಯವಾಗಿ ನಡೆಯಲಿದೆ. ಉಡುಪಿಯ ಕೃಷ್ಣ ದೇವಸ್ಥಾನವನ್ನು ವಶಕ್ಕೆ ತೆಗೆದುಕೊಳ್ಳಬೇಕೆಂಬ ಸರ್ಕಾರದ ಕ್ರಮಕ್ಕೆ ಈಗ ಆಸ್ಪದ ಇಲ್ಲದಂತಾಗಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X