ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೋನಿಯಾ ರ್ಯಾಲಿಯಲ್ಲಿ ರಕ್ಷಣಾ ವೇದಿಕೆ ಕಪ್ಪು ಬಾವುಟ
ಸೋನಿಯಾ
ರ್ಯಾಲಿಯಲ್ಲಿ
ರಕ್ಷಣಾ
ವೇದಿಕೆ
ಕಪ್ಪು
ಬಾವುಟ
ಕಾಂಗ್ರೆಸ್
ರ್ಯಾಲಿ
:
ಟ್ರಾಫಿಕ್
ತೊಂದರೆ,
ಲಾಠಿ
ಪ್ರಹಾರ
ಸೋನಿಯಾ ಗಾಂಧಿ ನೇತೃತ್ವದಲ್ಲಿ ಭಾನುವಾರ(ಸೆಪ್ಟೆಂಬರ್ 3) ನಡೆದ ರಾಜ್ಯ ಮಟ್ಟದ ಕಾಂಗ್ರೆಸ್ ರ್ಯಾಲಿಯಲ್ಲಿ ಅವರು ಮಾತನಾಡುತ್ತಿದ್ದರು.
ಕೇಂದ್ರ ಗೃಹ ಸಚಿವಾಲಯ ಸುಪ್ರೀಂ ಕೋರ್ಟ್ಗೆ ತಾನೇ ಸಲ್ಲಿಸಿದ್ದ ಅಫಿಡವಿಟ್ ದಿಢೀರನೇ ವಾಪಸು ಪಡೆದಿದೆ. ಇದರಿಂದ ಕರ್ನಾಟಕಕ್ಕೆ ಅನ್ಯಾಯವಾಗಲಿದೆ. ಸೋನಿಯಾ ಗಾಂಧಿ ಮಧ್ಯೆ ಪ್ರವೇಶಿಸಿ, ನ್ಯಾಯ ನೀಡಬೇಕೆಂದು ಖರ್ಗೆ ವಿನಂತಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ರ್ಯಾಲಿಯಲ್ಲಿ ಕಪ್ಪು ಬಾವುಟ ಪ್ರದರ್ಶನ ಮಾಡುವುದರ ಮೂಲಕ ಕೇಂದ್ರದ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದರು. ಈ ಹಂತದಲ್ಲಿ ಪೊಲೀಸರು ವೇದಿಕೆ ಕಾರ್ಯಕರ್ತರನ್ನು ಬಂಧಿಸಿದರು.
ರ್ಯಾಲಿಯ ಹಿನ್ನೆಲೆಯಲ್ಲಿ ನಗರದ ಬಹುತೇಕ ಪ್ರದೇಶಗಳಲ್ಲಿ ಸಾರಿಗೆ-ಸಂಚಾರ ವ್ಯತ್ಯಯ ಉಂಟಾಯಿತು. ಅಲ್ಲಲ್ಲಿ ಲಾಠಿ ಪ್ರಹಾರವೂ ನಡೆಯಿತು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Story first published: Sunday, September 3, 2006, 23:53 [IST]