ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಶಾಂತಿ ಮತ್ತು ಧರ್ಮಸಂಸ್ಥೆಗೆ ಪುತ್ತಿಗೆ ಶ್ರೀಗಳ ಸಾರಥ್ಯ

By Staff
|
Google Oneindia Kannada News

ವಿಶ್ವಶಾಂತಿ ಮತ್ತು ಧರ್ಮಸಂಸ್ಥೆಗೆ ಪುತ್ತಿಗೆ ಶ್ರೀಗಳ ಸಾರಥ್ಯ
ಎರಡನೇ ಬಾರಿಗೆ ಒಲಿದ ಅಧ್ಯಕ್ಷತೆ, ಜಪಾನ್‌ನ ಕ್ಯೋಟೋದಲ್ಲಿ ಸಮ್ಮೇಳನ

ಉಡುಪಿ : ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ, ಎರಡನೇ ಬಾರಿಗೆ ವಿಶ್ವಶಾಂತಿ ಮತ್ತು ಧರ್ಮ ಸಂಸ್ಥೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ, ಜಪಾನ್‌ ದೇಶದ ಕ್ಯೋಟೋದಲ್ಲಿ ಮೂರು ದಿನಗಳ ಕಾಲ ಈ ನಡೆದ 8ನೇ ವಿಶ್ವಶಾಂತಿ ಮತ್ತು ಧರ್ಮ ಸಮ್ಮೇಳನದಲ್ಲಿ ಶ್ರೀಗಳನ್ನು ಆಯ್ಕೆಮಾಡಲಾಯಿತು. ಸ್ವಾಮೀಜಿ ಮುಂದಿನ ಐದು ವರ್ಷಗಳ ಕಾಲ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಪುತ್ತಿಗೆ ಮಠದ ಪ್ರಕಟಣೆಯಾಂದು ತಿಳಿಸಿದೆ.

ಪ್ರಸ್ತುತ ಮುಂಬಯಿನಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಕಾರಣ, ತಾವು ಸಮ್ಮೇಳನದಲ್ಲಿ ಭಾಗವಹಿಸಲಾಗುತ್ತಿಲ್ಲ ಎಂದು ಸಂಬಂಧಪಟ್ಟವರಿಗೆ ಸ್ವಾಮೀಜಿ ಲಿಖಿತ ಸಂದೇಶ ಕಳುಹಿಸಿದ್ದಾರೆ.

(ಯುಎನ್‌ಐ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X