ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶತ್ರುಗಳ ವಿನಾಶಕ್ಕೆ ಕುಮಾರಸ್ವಾಮಿ ತಂತ್ರ ಏನ್ ಗೊತ್ತಾ?
ಶತ್ರುಗಳ
ವಿನಾಶಕ್ಕೆ
ಕುಮಾರಸ್ವಾಮಿ
ತಂತ್ರ
ಏನ್
ಗೊತ್ತಾ?
ಚಿದಂಬರಂನ
ಆಕಾಶಲಿಂಗ
ದೇವಸ್ಥಾನದಲ್ಲಿ
ಸುದರ್ಶನ
ಯಾಗ!
ತಮ್ಮ ಪಾಲಿಗೆ ಅದೃಷ್ಟದ ದಿನವಾದ ಮಂಗಳವಾರ ತಮಿಳುನಾಡಿನ ಚಿದಂಬರಂಗೆ ಹೆಲಿಕಾಪ್ಟರ್ನಲ್ಲಿ ತೆರಳಿದ್ದ ಕುಮಾರಸ್ವಾಮಿ, ಅಲ್ಲಿನ ಆಕಾಶಲಿಂಗ ದೇವಸ್ಥಾನದಲ್ಲಿ ಧಾರ್ಮಿಕ ವಿಧಿಗಳನ್ನು ಪೂರೈಸಿದರು. ಈ ಸಂದರ್ಭದಲ್ಲಿ ಎಚ್.ಡಿ.ದೇವೇಗೌಡ, ಚೆನ್ನಮ್ಮ, ಎಚ್.ಡಿ.ರೇವಣ್ಣ ಸೇರಿದಂತೆ ಮುಖ್ಯಮಂತ್ರಿಗಳ ಕುಟುಂಬದ ವಿವಿಧ ಸದಸ್ಯರು ಹಾಜರಿದ್ದರು.
ಕಳೆದ ವಾರ ತಮಿಳುನಾಡಿನ ಶ್ರೀರಂಗಕ್ಕೆ ತೆರಳಿದ್ದ ಕುಮಾರಸ್ವಾಮಿ ಮತ್ತು ಅವರ ಪತ್ನಿ, ವಿಶೇಷ ಪೂಜೆ ಸಲ್ಲಿಸಿದ್ದರು. ಸರ್ಕಾರವನ್ನು ದೇವರೇ ಕಾಯುತ್ತಾನೆ ಎಂಬುದು ಅವರ ನಂಬಿಕೆಯಿರಬೇಕು!
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಕುಮಾರ-ಪರ್ವ
Comments
Story first published: Wednesday, August 30, 2006, 23:53 [IST]