ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಲಮಟ್ಟಿಗೆ ಉರುಳಿದ ಟೆಂಪೋ : 25 ಮಂದಿ ಕೃಷ್ಣೆ ಪಾಲು
ಆಲಮಟ್ಟಿಗೆ
ಉರುಳಿದ
ಟೆಂಪೋ
:
25
ಮಂದಿ
ಕೃಷ್ಣೆ
ಪಾಲು
30
ಜನರನ್ನು
ಹೇರಿದ್ದ
ಟೆಂಪೊ,
6
ಜನ
ಈಜಿ
ಪಾರು
ಈ ಭೀಕರ ದುರಂತ ಮಂಗಳವಾರ(ಆ.29) ಸಂಭವಿಸಿದೆ. ಕೊಪ್ಪಳ ಜಿಲ್ಲೆಯ ಹೊಸ ಹಳ್ಳಿಯ 30ಮಂದಿ, ಈ ನತದೃಷ್ಟ ವಾಹನದಲ್ಲಿ ಪ್ರವಾಸ ಕೈಗೊಂಡಿದ್ದರು. ಕೂಡಲಸಂಗಮ ಕ್ಷೇತ್ರವನ್ನು ಸಂದರ್ಶಿಸಿ, ಆಲಮಟ್ಟಿ ಜಲಾಶಯದತ್ತ ಟೆಂಪೋ ಬರುತ್ತಿತ್ತು. ಚಾಲಕನ ನಿಯಂತ್ರಣ ತಪ್ಪಿ ಜಲಾಶಯಕ್ಕೆ ಟೆಂಪೋ ಉರುಳಿತು ಎನ್ನಲಾಗಿದೆ.
ಆರುಮಂದಿ ಈಜಿ ದಡ ಸೇರಿದ್ದಾರೆ. ಅಗತ್ಯ ಕಾರ್ಯಗಳು ಬಿರುಸಿನಿಂದ ನಡೆದಿವೆ ಎಂದು ಬಿಜಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
(ಯುಎನ್ಐ)
ಮುಖಪುಟ / ವಾರ್ತೆಗಳು
Story first published: Tuesday, August 29, 2006, 23:53 [IST]