ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಒಂದೇ ದಿನ 84ಸಾವಿರ ಗಣಪತಿ ವಿಗ್ರಹಗಳ ವಿಸರ್ಜನೆ
ಒಂದೇ
ದಿನ
84ಸಾವಿರ
ಗಣಪತಿ
ವಿಗ್ರಹಗಳ
ವಿಸರ್ಜನೆ
ಪರಿಸರ
ಮಾಲಿನ್ಯ
ತಡೆಯಲು
ಮಹಾನಗರ
ಪಾಲಿಕೆಯಿಂದ
ವ್ಯಾಪಕ
ಕ್ರಮ
ಗಣೇಶನ ವಿಸರ್ಜನೆಗಾಗಿ ಹಲಸೂರು, ಯಡಿಯೂರು ಮತ್ತು ಸ್ಯಾಂಕಿ ಕೆರೆಗಳ ಬಳಿ ಪ್ರತ್ಯೇಕ ಕಲ್ಯಾಣಿಗಳನ್ನು ನಿರ್ಮಾಣ ಮಾಡಲಾಗಿತ್ತು. ಪಾಲಿಕೆಯ ಸಿಬ್ಬಂದಿ ಮತ್ತು ಪೊಲೀಸರು ವಿಸರ್ಜನಾ ಕಾರ್ಯಕ್ಕೆ ನೆರವು ನೀಡಿದ್ದಾರೆ. ವಿಸರ್ಜನೆಗೆ ಮೊದಲು ಗಣೇಶನ ವಿಗ್ರಹದ ಮೇಲಿನ ಹೂವಿನ ಹಾರ ಮತ್ತಿತರ ಪೂಜಾ ಸಾಮಾಗ್ರಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ, ಜಲ ಮಾಲಿನ್ಯವನ್ನು ತಪ್ಪಿಸಲಾಗಿದೆ.
ವಿಸರ್ಜನೆಗೆ ಈ ವ್ಯವಸ್ಥೆ ಮಾತ್ರವಲ್ಲದೇ, 9 ಸಂಚಾರಿ ವಿಸರ್ಜನಾ ಟ್ಯಾಂಕ್ಗಳನ್ನು ಬಳಸಿಕೊಳ್ಳಲಾಗಿತ್ತು ಎಂದು ಪಾಲಿಕೆ ಹೇಳಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ
Comments
Story first published: Tuesday, August 29, 2006, 23:53 [IST]