ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ಗೆ ಹೈಕೋರ್ಟ್ ನೋಟಿಸ್
ಕ್ರಿಕೆಟಿಗ
ವೆಂಕಟೇಶ್
ಪ್ರಸಾದ್ಗೆ
ಹೈಕೋರ್ಟ್
ನೋಟಿಸ್
ವೆಂಕಟೇಶ
ಪ್ರಸಾದ್
ವಿರುದ್ಧ
ಆದಾಯ
ತೆರಿಗೆ
ಪಾವತಿಸದ
ದೂರು
1997-98ರ ಅವಧಿಯಲ್ಲಿ ವೆಂಕಟೇಶ ಪ್ರಸಾದ್ ಆದಾಯ ತೆರಿಗೆಯಿಂದ ವಿನಾಯಿತಿ ಪಡೆದಿರುವುದು ವಿವಾದಕ್ಕೆ ಕಾರಣವಾಗಿದೆ. ಪ್ರಕರಣ ನ್ಯಾಯಾಲಯದ ಕಟ್ಟೇ ಏರಿದೆ. ತೆರಿಗೆ ವಿನಾಯಿತಿ ಪ್ರಶ್ನಿಸಿ, ಆದಾಯ ತೆರಿಗೆ ಆಯುಕ್ತರು ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ಕೈಗೆತ್ತಿಕೊಂಡಿದೆ.
ಹಿನ್ನೆಲೆ : ಕ್ರಿಕೆಟಿಗರ ಕ್ರಿಕೆಟ್ ಮಂಡಳಿಯ ಹಣ, ಜಾಹೀರಾತಿನ ಹಣ, ಬಹುಮಾನದ ಹಣ ಸೇರಿದಂತೆ ವಿವಿಧ ಆದಾಯಕ್ಕೆ ಸರ್ಕಾರ ತೆರಿಗೆ ವಿನಾಯಿತಿ ನೀಡಿತ್ತು. 1981ರಲ್ಲಿ ಈ ನಿಯಮವನ್ನು ಸರ್ಕಾರ ಅನುಸರಿಸಿತ್ತು. 1997ರಲ್ಲಿ ತೆರಿಗೆ ವಿನಾಯಿತಿ ನಿಯಮವನ್ನು ಸರ್ಕಾರ ರದ್ದುಪಡಿಸಿತ್ತು. ಆದರೆ ವೆಂಕಟೇಶ ಪ್ರಸಾದ್ 1997-98ರ ಅವಧಿಯಲ್ಲೂ ತೆರಿಗೆ ವಿನಾಯಿತಿ ಪಡೆದಿರುವುದು ವಿವಾದದ ಮೂಲ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, August 25, 2006, 23:53 [IST]