ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೈಗಾರಿಕಾ ಕ್ರಾಂತಿ ಶುರು : ಹೊಸ ನೀತಿಗೆ ಸಂಪುಟ ಒಪ್ಪಿಗೆ
ಕೈಗಾರಿಕಾ
ಕ್ರಾಂತಿ
ಶುರು
:
ಹೊಸ
ನೀತಿಗೆ
ಸಂಪುಟ
ಒಪ್ಪಿಗೆ
500
ಎಕರೆ
ಕೈಗಾರಿಕಾ
ವಲಯ
ವಿಸ್ತರಣೆ
-ಬಸವರಾಜ
ಹೊರಟ್ಟಿ
ಸಂಪುಟ ಸಭೆ ನಂತರ ಈ ಬಗ್ಗೆ ಸುದ್ದಿಗಾರರೊಂದಿಗೆ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಸವರಾಜ ಹೊರಟ್ಟಿ ಮಾತನಾಡುತ್ತಿದ್ದರು. ಹೊಸ ನೀತಿಯನ್ವಯ ರಾಜ್ಯದಲ್ಲಿ ಕೈಗಾರಿಕೆಗಳು ಬೆಳೆಯಲಿವೆ. 500 ಎಕರೆಗೂ ಅಧಿಕ ಕೈಗಾರಿಕಾ ವಲಯ ವಿಸ್ತಾರಗೊಳ್ಳಲಿದೆ ಎಂದರು.
ಮಾಲೂರು, ಬಾಗಲಕೋಟೆ, ಮದ್ದೂರು, ಹಿರಿಯೂರು, ಜೇವರ್ಗಿ ಮತ್ತು ಬೆಳಗಾವಿಯಲ್ಲಿ ಮುಂದಿನ ವರ್ಷ ಆಹಾರ ಪಾರ್ಕ್ಗಳು ತಲೆ ಎತ್ತಲಿವೆ. ಹಾಸನ, ಮಂಗಳೂರು, ಶಿವಮೊಗ್ಗದಲ್ಲಿ ಸರ್ಕಾರ ವಿಶೇಷ ಆರ್ಥಿಕ ವಲಯ ರೂಪಿಸಲಿದೆ. ಹತ್ತು ಹಲವು ಕಾರ್ಯಕ್ರಮಗಳು ಕೈಗಾರಿಕೆಗಳನ್ನು ರಾಜ್ಯದಲ್ಲಿ ಭದ್ರಪಡಿಸಲಿವೆ ಎಂದರು.
(ಯುಎನ್ಐ)
ಮುಖಪುಟ / ಕುಮಾರ-ಪರ್ವ
Comments
Story first published: Thursday, August 24, 2006, 23:53 [IST]