ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಾಧ್ಯಮಗಳ ವಿರುದ್ಧ ಮಾನಹಾನಿ ಪ್ರಕರಣ - ಬಾಲಕೃಷ್ಣ
ಮಾಧ್ಯಮಗಳ
ವಿರುದ್ಧ
ಮಾನಹಾನಿ
ಪ್ರಕರಣ
-
ಬಾಲಕೃಷ್ಣ
ಕವಿತಾ
ಖಾತೆಗೂ
ಲಂಚ
ಪ್ರಕರಣಕ್ಕೂ
ಏನ್
ಸಂಬಂಧ?
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ವಿಧಾನ ಪರಿಷತ್ ಸದಸ್ಯ ಜನಾರ್ದನ ರೆಡ್ಡಿ ಅವರು ಮಾಡಿರುವ ಆರೋಪಗಳಲ್ಲಿ ಹುರುಳಿಲ್ಲ. ಅವರ ವಿರುದ್ಧವೂ ಶೀಘ್ರದಲ್ಲಿಯೇ ಮಾನಹಾನಿ ಪ್ರಕರಣ ದಾಖಲಿಸುತ್ತೇನೆ ಎಂದರು.
ಗಣಿ ಲಂಚ ಪ್ರಕರಣಕ್ಕೂ ಕವಿತಾ ಅವರ ಖಾತೆಗೂ ಯಾವುದೇ ಸಂಬಂಧವಿಲ್ಲ. ಅವರು ಕಾನೂನುಬದ್ಧವಾಗಿ ಆಸ್ತಿ ಹೊಂದಿದ್ದು, ಅಗತ್ಯ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಎಲ್ಲವೂ ಪಾರದರ್ಶಕವಾಗಿದೆ. ಆದರೆ ರೆಡ್ಡಿ ಮಾಧ್ಯಮಗಳ ದಾರಿ ತಪ್ಪಿಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Thursday, August 24, 2006, 23:53 [IST]