ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರುವಾರ ಶಾಲಾ-ಕಾಲೇಜ್‌ ಬಂದ್‌ : ಎಸ್‌ಎಫ್‌ಐ ಕರೆ

By Staff
|
Google Oneindia Kannada News

ಗುರುವಾರ ಶಾಲಾ-ಕಾಲೇಜ್‌ ಬಂದ್‌ : ಎಸ್‌ಎಫ್‌ಐ ಕರೆ
ಶಿಕ್ಷಣ ಕಾಯ್ದೆ-2005 ಜಾರಿಗೆ ಬಿ.ರಾಜಶೇಖರಮೂರ್ತಿ ಒತ್ತಾಯ

ಬೆಂಗಳೂರು : ವಿದ್ಯಾರ್ಥಿಗಳ ಸಮಸ್ಯೆಗಳನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು, ಭಾರತ ವಿದ್ಯಾರ್ಥಿ ಫೆಡರೇಷನ್‌(ಎಸ್‌ಎಫ್‌ಐ) ಆ.24ರಂದು ರಾಜ್ಯವ್ಯಾಪಿ ಶಾಲಾ-ಕಾಲೇಜ್‌ ಬಂದ್‌ಗೆ ಕರೆ ನೀಡಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಫೆಡರೇಷನ್‌ ಅಧ್ಯಕ್ಷ ಬಿ.ರಾಜಶೇಖರಮೂರ್ತಿ, ಬಜೆಟ್‌ನಲ್ಲಿ ವಿದ್ಯಾಭ್ಯಾಸಕ್ಕೆ ತೆಗೆದಿಡಲಾಗುತ್ತಿರುವ ಹಣ ಯಾವುದಕ್ಕೂ ಸಾಲದಾಗಿದೆ. ಕೇಂದ್ರ ಶೇ.10ರಷ್ಟು, ರಾಜ್ಯ ಶೇ.30ರಷ್ಟು ಹಣವನ್ನ್ನು ವಿದ್ಯಾಭ್ಯಾಸಕ್ಕಾಗಿ ತೆಗೆದಿಡಬೇಕು ಎಂದರು.

ಶಿಕ್ಷಣ ಕಾಯ್ದೆ-2005ನ್ನು ಜಾರಿಗೊಳಿಸುವುದು ಸೇರಿದಂತೆ ಅನೇಕ ಸಮಸ್ಯೆಗಳ ಈಡೇರಿಕೆಗಾಗಿ ಬಂದ್‌ ನಡೆಸುತ್ತಿದ್ದೇವೆ. ಪ್ರತಿಸ್ಪಂದನ ಲಭ್ಯವಾಗದಿದ್ದರೆ ಹೋರಾಟವನ್ನು ಬಿರುಸುಗೊಳಿಸುತ್ತೇವೆ ಎಂದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X