ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗುರುವಾರ ಶಾಲಾ-ಕಾಲೇಜ್ ಬಂದ್ : ಎಸ್ಎಫ್ಐ ಕರೆ
ಗುರುವಾರ
ಶಾಲಾ-ಕಾಲೇಜ್
ಬಂದ್
:
ಎಸ್ಎಫ್ಐ
ಕರೆ
ಶಿಕ್ಷಣ
ಕಾಯ್ದೆ-2005
ಜಾರಿಗೆ
ಬಿ.ರಾಜಶೇಖರಮೂರ್ತಿ
ಒತ್ತಾಯ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಫೆಡರೇಷನ್ ಅಧ್ಯಕ್ಷ ಬಿ.ರಾಜಶೇಖರಮೂರ್ತಿ, ಬಜೆಟ್ನಲ್ಲಿ ವಿದ್ಯಾಭ್ಯಾಸಕ್ಕೆ ತೆಗೆದಿಡಲಾಗುತ್ತಿರುವ ಹಣ ಯಾವುದಕ್ಕೂ ಸಾಲದಾಗಿದೆ. ಕೇಂದ್ರ ಶೇ.10ರಷ್ಟು, ರಾಜ್ಯ ಶೇ.30ರಷ್ಟು ಹಣವನ್ನ್ನು ವಿದ್ಯಾಭ್ಯಾಸಕ್ಕಾಗಿ ತೆಗೆದಿಡಬೇಕು ಎಂದರು.
ಶಿಕ್ಷಣ ಕಾಯ್ದೆ-2005ನ್ನು ಜಾರಿಗೊಳಿಸುವುದು ಸೇರಿದಂತೆ ಅನೇಕ ಸಮಸ್ಯೆಗಳ ಈಡೇರಿಕೆಗಾಗಿ ಬಂದ್ ನಡೆಸುತ್ತಿದ್ದೇವೆ. ಪ್ರತಿಸ್ಪಂದನ ಲಭ್ಯವಾಗದಿದ್ದರೆ ಹೋರಾಟವನ್ನು ಬಿರುಸುಗೊಳಿಸುತ್ತೇವೆ ಎಂದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Tuesday, August 22, 2006, 23:53 [IST]