ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೂಪಾ ಜಲಾಶಯ ಹನ್ನೆರಡು ವರ್ಷಗಳ ನಂತರ ಭರ್ತಿ
ಸೂಪಾ
ಜಲಾಶಯ
ಹನ್ನೆರಡು
ವರ್ಷಗಳ
ನಂತರ
ಭರ್ತಿ
ದಾಂಡೇಲಿ
ಜನರಿಗೆ
ಜಲಾಶಯ
ಕಂಡು
ಹಿಗ್ಗು..
ಸಂಭ್ರಮ..
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲಿರುವ ಸೂಪಾ, ಕಾಳಿ ನದಿಯ ಪ್ರಮುಖ ಅಣೆಕಟ್ಟೆ. ಮೂರು ಗೇಟ್ಗಳಿಂದ ನೀರನ್ನು ಹೊರಬಿಡುವ ಕಾರ್ಯ ಈಗಾಗಲೇ ಆರಂಭಗೊಂಡಿದೆ. ದಾಂಡೇಲಿ ಸುತ್ತಮುತ್ತಲಿನ ಜನ ಜಲಾಶಯದ ಸುಮನೋಹರ ನೋಟ ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುವ ನಿರೀಕ್ಷೆ ಇದೆ. ಈ ಭಾಗದಲ್ಲಿ ಮಳೆ ಮುಂದುವರೆದಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Sunday, August 20, 2006, 23:53 [IST]