ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಾಸಕರಿಗೆ ಹೊಸ ಲೋಕಾಯುಕ್ತರ ಕಟ್ಟುನಿಟ್ಟಿನ ಎಚ್ಚರಿಕೆ
ಶಾಸಕರಿಗೆ
ಹೊಸ
ಲೋಕಾಯುಕ್ತರ
ಕಟ್ಟುನಿಟ್ಟಿನ
ಎಚ್ಚರಿಕೆ
ವೆಬ್ಸೈಟ್ನಲ್ಲಿ
ಎಲ್ಲಾ
ಜನಪ್ರತಿನಿಧಿಗಳ
ಜಾತಕ
ಬಹಿರಂಗ
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸುತ್ತೇವೆ. ಅದು ಪ್ರಕಟವಾದ ನಂತರ ಎರಡು ತಿಂಗಳೊಳಗಾಗಿ ಆಸ್ತಿ ವಿವರ ಸಲ್ಲಿಸಬೇಕು. ಇಲ್ಲದಿದ್ದರೆ ಅಂತಹ ಜನಪ್ರತಿನಿಧಿಗಳ ಸೌಕರ್ಯಗಳನ್ನು ರದ್ದುಪಡಿಸಲು, ರಾಜ್ಯಪಾಲರನ್ನು ಕೋರುತ್ತೇವೆ ಎಂದರು.
ನನ್ನ ಆಸ್ತಿ ವಿವರಗಳನ್ನು ವೆಬ್ಸೈಟ್ನಲ್ಲಿ ಈಗಾಗಲೇ ಪ್ರಕಟಿಸಿದ್ದೇನೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಈ ಹಾದಿಯನ್ನು ಅನುಸರಿಸಬೇಕು. ಇದರಿಂದ ಪಾರದರ್ಶಕ ಆಡಳಿತ ವ್ಯವಸ್ಥೆ ರೂಪುಗೊಳ್ಳುತ್ತದೆ. ಭ್ರಷ್ಟತೆ ತೊಲಗುತ್ತದೆ ಎಂದು ಅಭಿಪ್ರಾಯಪಟ್ಟರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Sunday, August 20, 2006, 23:53 [IST]