ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಕನ್ನಡ ಕಂಪ್ಯೂಟರ್’ ಬಗ್ಗೆ ಅಗತ್ಯ ಮಾಹಿತಿ ಇಲ್ಲೀಗ ಲಭ್ಯ
‘ಕನ್ನಡ
ಕಂಪ್ಯೂಟರ್’
ಬಗ್ಗೆ
ಅಗತ್ಯ
ಮಾಹಿತಿ
ಇಲ್ಲೀಗ
ಲಭ್ಯ
ಶನಿವಾರದಿಂದ
ಸಾಹಿತ್ಯ
ಪರಿಷತ್ತಿನಲ್ಲಿ
ಮಹತ್ವದ
ವಿಚಾರ
ಸಂಕಿರಣ
ಆರಂಭ
ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಗಣಕ ಪರಿಷತ್ ಜಂಟಿಯಾಗಿ ಈ ಕಾರ್ಯಕ್ರಮ ಸಂಘಟಿಸಿದ್ದು, ಕನ್ನಡ ಸಾಫ್ಟ್ವೇರ್ಗಳು, ಯುನಿಕೋಡ್ ಬಳಕೆ ಸೇರಿದಂತೆ ಅನೇಕ ವಿಚಾರಗಳು ಈ ಸಂದರ್ಭದಲ್ಲಿ ಚರ್ಚೆಗೆ ಬರಲಿವೆ. ಆಸಕ್ತರು ಪ್ರಯೋಜನ ಪಡೆಯುವಂತೆ ಪ್ರಕಟಣೆ ಕೋರಿದೆ.
ಕನ್ನಡದಲ್ಲಿ ಕಂಫ್ಯೂಟರ್ ವ್ಯವಹಾರ ನಡೆಯಬೇಕು ಎಂಬ ಆಶಯದೊಂದಿಗೆ ಈ ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ. ಈ ಸಂಬಂಧ ಒಟ್ಟು ಐದು ಗೋಷ್ಠಿಗಳು ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆಯಲಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Story first published: Friday, August 18, 2006, 23:53 [IST]