ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಡ್ಡಿ ನಿವಾರಣೆ : ಸಂಸದರೇ, ಇನ್ನಾದರೂ ಕನ್ನಡ ಧ್ವನಿ ಎತ್ತಿ!
ಅಡ್ಡಿ
ನಿವಾರಣೆ
:
ಸಂಸದರೇ,
ಇನ್ನಾದರೂ
ಕನ್ನಡ
ಧ್ವನಿ
ಎತ್ತಿ!
ಕನ್ನಡ
ಭಾಷಾಂತರಕಾರ
ಅಪ್ಪಾಜಿ
ಗೌಡ
ಸೇವೆ
ಮುಂದುವರಿಕೆ
ಪ್ರಸ್ತುತ ಕನ್ನಡ ಭಾಷಾಂತರಕಾರರ ಸಮಸ್ಯೆ ತಾತ್ಕಾಲಿಕವಾಗಿ ಬಗೆಹರಿದಿದೆ. ಕರ್ನಾಟಕ, ಕನ್ನಡಿಗ ಮತ್ತು ಕನ್ನಡಕ್ಕಾಗಿ ಸಂಸದರು ಧ್ವನಿ ಎತ್ತಲು ಈಗ ಅವಕಾಶ ಲಭ್ಯವಾಗಿದೆ. ಆದರೆ ನಮ್ಮ ಸಂಸದರು ಬಾಯಿ ಬಿಚ್ಚುವ ಪ್ರಯತ್ನ ಮಾಡುವರೇ ಎಂಬುದು ಸಂಶಯದ ಸಂಗತಿ!
ಕಳೆದ ಕೆಲವು ತಿಂಗಳಿಂದ ಸಂಸತ್ತಿನಲ್ಲಿ ಕನ್ನಡ ಅನುವಾದಕರ ಕೊರತೆ ಉಂಟಾಗಿತ್ತು. ಹೀಗಾಗಿ ಕನ್ನಡದಲ್ಲಿ ಮಾತನಾಡುವ ಸಂಸದರ ಹಕ್ಕನ್ನು ಕಸಿಯಲಾಗಿತ್ತು. ಆ ಸ್ಥಾನಕ್ಕೆ ಅಪ್ಪಾಜಿಗೌಡ ಅವರನ್ನು ಈಗ ಮರು ನೇಮಕ ಮಾಡಲಾಗಿದೆ. ಮುಂದಿನ ಆರು ತಿಂಗಳ ಕಾಲ ಅವರು ಕನ್ನಡ ಭಾಷಾಂತರಕಾರರಾಗಿ ಸೇವೆ ಸಲ್ಲಿಸಲಿದ್ದಾರೆ.
(ಏಜನ್ಸೀಸ್)
ಮುಖಪುಟ / ವಾರ್ತೆಗಳು
Comments
Story first published: Thursday, August 17, 2006, 23:53 [IST]