ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ನಿತ್ಯೋತ್ಸವ ಕವಿ
ಕನ್ನಡ
ಸಾಹಿತ್ಯ
ಸಮ್ಮೇಳನದ
ಅಧ್ಯಕ್ಷ
ಸ್ಥಾನಕ್ಕೆ
ನಿತ್ಯೋತ್ಸವ
ಕವಿ
ತೇಜಸ್ವಿ,
ಶೇಷಗಿರಿ
ರಾವ್,
ಚಿದಾನಂದಮೂರ್ತಿ
ಹೆಸರುಗಳೂ
ಪ್ರಸ್ತಾಪ
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಯ್ಕೆಯನ್ನು ಅಂತಿಮಗೊಳಿಸಲಾಯಿತು.
ಡಿಸೆಂಬರ್ 20ರಿಂದ 23ರವರೆಗೆ ಸಮ್ಮೇಳನ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ಈ ವರ್ಷ ಪೂರ್ಣಚಂದ್ರ ತೇಜಸ್ವಿ, ಯಶವಂತ್ ಚಿತ್ತಾಲ, ವಿದ್ವಾಂಸ ಆರ್. ಬಸವರಾಜು, ಡಾ.ಎಂ.ಚಿದಾನಂದಮೂರ್ತಿ, ಡಾ.ಎಲ್. ಎಸ್. ಶೇಷಗಿರಿ ರಾವ್ ಮತ್ತಿತರರ ಹೆಸರುಗಳು ಕೇಳಿಬಂದಿದ್ದವು.
ಪ್ರತಿಕ್ರಿಯೆ : ಅಧ್ಯಕ್ಷರಾಗಿ ಆಯ್ಕೆಯಾದ ಸುದ್ದಿಯನ್ನು ಕೇಳಿದ 70ವರ್ಷದ ನಿಸಾರ್ ಅಹಮದ್ ಸಂತಸ ವ್ಯಕ್ತಪಡಿಸಿದ್ದಾರೆ. ‘ನಿಜಕ್ಕೂ ಇದೇನು ಕನಸೋ, ನನಸೋ ಅರ್ಥವಾಗುತ್ತಿಲ್ಲ. ಇದು ಕನ್ನಡಮ್ಮನ ಕೃಪೆ, ಕನ್ನಡಿಗರು ನನ್ನ ಮೇಲಿಟ್ಟಿರುವ ಪ್ರೀತಿ ವಿಶ್ವಾಸಗಳ ಫಲ’ ಎಂದು ಭಾವುಕರಾಗಿ ಪ್ರತಿಕ್ರಿಯಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Story first published: Saturday, August 12, 2006, 23:53 [IST]