ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೆಎಸ್ಆರ್ಟಿಸಿ ಬಸ್ಗಳು ಮತ್ತು 10ರಷ್ಟು ರಿಯಾಯಿತಿ
ಕೆಎಸ್ಆರ್ಟಿಸಿ
ಬಸ್ಗಳು
ಮತ್ತು
10ರಷ್ಟು
ರಿಯಾಯಿತಿ
ಹಬ್ಬದ
ಹಿನ್ನೆಲೆ
ಪ್ರವಾಸ
ಕಾರ್ಯಕ್ರಮ.
ಕೆಎಸ್ಆರ್ಟಿಸಿಯಿಂದ
ವಿಶೇಷ
ಸೇವೆ.
ವೋಲ್ವೋ, ಮಯೂರ, ರಾಜಹಂಸ, ಸೆಮಿಡಿಲಕ್ಸ್, ವೇಗದೂತ ಸೇರಿದಂತೆ ನೂರಾರು ಬಸ್ಗಳ ಸಂಚಾರವನ್ನು ಆ.12ರಿಂದ ಸಂಸ್ಥೆ ಆರಂಭಿಸಲಿದೆ. ಹೈದರಾಬಾದ್, ಚೆನ್ನೈ, ಪಣಜಿ, ಊಟಿ ಮತ್ತಿತರ ಮಾರ್ಗಗಳಲ್ಲಿ ಮತ್ತು ಧರ್ಮಸ್ಥಳ, ಕುಕ್ಕೆ ಸೇರಿದಂತೆ ವಿವಿಧ ಯಾತ್ರಾಸ್ಥಳಗಳಿಗೆ ಬಸ್ ಸೇವೆ ಲಭ್ಯವಿದೆ.
ಮುಂಗಡ ಟಿಕೆಟ್ ಕಾಯ್ದಿರಿಸಿದರೆ ಶೇ.10ರಷ್ಟು ರಿಯಾಯಿತಿಯನ್ನು ಕೆಎಸ್ಆರ್ಟಿಸಿ ನೀಡಲಿದೆ. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು : 99809 15155, 22873377, 22872050, 22870099.
ಶನಿ ಅನುಗ್ರಹ : ಶ್ರಾವಣ ಮಾಸದ ಈ ಸಂದರ್ಭದಲ್ಲಿ, ತುಮಕೂರು ಜಿಲ್ಲೆಯ ಪಾವಗಡದ ಶ್ರೀಶನೇಶ್ವರ ದೇವಸ್ಥಾನದಲ್ಲಿ ವಿಶೇಷ ಸಂಭ್ರಮ. ಪಾವಗಡಕ್ಕೆ ವಿಶೇಷ ಬಸ್ ಸೇವೆಯನ್ನು ಕೆಎಸ್ಆರ್ಟಿಸಿ ಒದಗಿಸಿದೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, August 11, 2006, 23:53 [IST]