ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಕಡ್ಡಾಯ ಕಲಿಕೆ : ಹೈಕೋರ್ಟ್‌ನಿಂದ ಗದಾಪ್ರಹಾರ

By Staff
|
Google Oneindia Kannada News

ಕನ್ನಡ ಕಡ್ಡಾಯ ಕಲಿಕೆ : ಹೈಕೋರ್ಟ್‌ನಿಂದ ಗದಾಪ್ರಹಾರ
ಹೈಕೋರ್ಟ್‌ ತಡೆಯಾಜ್ಞೆ ಬಗೆಗೆ ಕನ್ನಡ ಸಂಘಟನೆಗಳ ಅಸಮಾಧಾನ

ಬೆಂಗಳೂರು : ಹೈಕೋರ್ಟ್‌ ಮತ್ತೊಂದು ಸಲ ಕನ್ನಡದ ಮೇಲೆ ಗದಾಪ್ರಹಾರ ಮಾಡಿದೆ. ರಾಜ್ಯ ಪಠ್ಯಕ್ರಮವನ್ನು ಅಭ್ಯಾಸ ಮಾಡುವ ಸಂದರ್ಭದಲ್ಲಿ ಕನ್ನಡ ಕಡ್ಡಾಯ ಎಂಬ ಸರ್ಕಾರದ ಆದೇಶಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಕೇಂದ್ರೀಯ ಪಠ್ಯಕ್ರಮ(ಸಿಬಿಎಸ್‌ಇ ಅಥವಾ ಐಸಿಎಸ್‌ಇ)ದಲ್ಲಿ ವ್ಯಾಸಂಗ ಮಾಡಿದ 8ರಿಂದ 10ನೇ ತರಗತಿ ವಿದ್ಯಾರ್ಥಿಗಳು, ರಾಜ್ಯ ಪಠ್ಯಕ್ರಮದಲ್ಲಿ ವಿದ್ಯಾಭ್ಯಾಸ ಮುಂದುವರೆಸಿದರೆ, ಈವರೆಗೆ ಕನ್ನಡ ಕಲಿಕೆ ಕಡ್ಡಾಯವಾಗಿತ್ತು. ಪ್ರಥಮ, ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಕನ್ನಡವನ್ನು ಕಲಿಯಬೇಕಾಗಿತ್ತು. ಈಗ ವಿನಾಯಿತಿ ದೊರೆತಿದೆ.

ವಿದ್ಯಾರ್ಥಿಗಳ ಮನವಿಯನ್ವಯ ಈ ವಿಚಾರವನ್ನು ಹೈಕೋರ್ಟ್‌ ವಿಚಾರಣೆಗೆತ್ತಿಕೊಂಡಿದೆ. 2006ರ ಜೂನ್‌ 25ರೊಳಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಕನ್ನಡ ಭಾಷೆ ಕಲಿಕೆಗೆ ವಿನಾಯಿತಿ ದೊರೆಯಲಿದೆ.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X