ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಾಸನ-ಮಂಗಳೂರು ರೈಲು ಮಾರ್ಗಕ್ಕೆ ಗ್ರೀನ್ ಸಿಗ್ನಲ್
ಹಾಸನ-ಮಂಗಳೂರು
ರೈಲು
ಮಾರ್ಗಕ್ಕೆ
ಗ್ರೀನ್
ಸಿಗ್ನಲ್
ಮೈಸೂರು-ಬೆಂಗಳೂರು
ದ್ವಿಪಥ
ರೈಲು
ಮಾರ್ಗದ
ಕಾಮಗಾರಿ
ಸದ್ಯದಲ್ಲಿಯೇ
ಆರಂಭ
-ಕುಮಾರಸ್ವಾಮಿ
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ. ಈ ಬಗ್ಗೆ ತಮ್ಮ ದೆಹಲಿ ಪ್ರವಾಸದಲ್ಲಿ ಮಾತುಕತೆ ನಡೆಸಿದ್ದಾಗಿ ಹೇಳಿದರು.
ಗದಗ-ಬಾಗಲಕೋಟೆ, ಗುಲ್ಬರ್ಗಾ- ಬೀದರ್, ಕೊಟ್ಟೂರು-ಹರಿಹರ, ಶಿವಮೊಗ್ಗ-ತಾಳಗುಪ್ಪ ಮಾರ್ಗಗಳ ರೈಲ್ವೆ ಯೋಜನೆ ಬಗ್ಗೆ ಕೇಂದ್ರ ರೈಲ್ವೆ ಸಚಿವರು ನೆರವು ನೀಡುವುದಾಗಿ ಹೇಳಿದ್ದಾರೆ ಎಂದು ಕುಮಾರಸ್ವಾಮಿ, ಸದ್ಯದಲ್ಲಿಯೇ ಮೈಸೂರು-ಬೆಂಗಳೂರು ದ್ವಿಪಥ ರೈಲು ಮಾರ್ಗದ ಕಾಮಗಾರಿ ಆರಂಭಗೊಳ್ಳಲಿದೆ ಎಂದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, August 11, 2006, 23:53 [IST]