ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗಣಿ ಗದ್ದಲ : ಸಿಬಿಐ ತನಿಖೆಗೆ ಕಾಂಗ್ರೆಸ್ ಒತ್ತಾಯ
ಗಣಿ
ಗದ್ದಲ
:
ಸಿಬಿಐ
ತನಿಖೆಗೆ
ಕಾಂಗ್ರೆಸ್
ಒತ್ತಾಯ
ರಾಜ್ಯಪಾಲರ
ಬಳಿಗೆ
ಕಾಂಗ್ರೆಸ್,
ಸಮ್ಮಿಶ್ರ
ಸರ್ಕಾರ
ಕೆಡವಲು
ಹುನ್ನಾರ?
ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಸತ್ಯಾಂಶ ಬಯಲಿಗೆ ಬರಬೇಕಾದರೆ ಮುಖ್ಯಮಂತ್ರಿ ತಕ್ಷಣವೇ ರಾಜೀನಾಮೆ ನೀಡಿ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಕಾಂಗ್ರೆಸ್ ಈ ನಿಟ್ಟಿನಲ್ಲಿ ಹೋರಾಟ ನಡೆಸಲಿದೆ ಎಂದರು.
ಪ್ರಕರಣಕ್ಕೆ ಸಂಬಂಧಪಟ್ಟ ಸಾಕ್ಷ್ಯವನ್ನು ರೆಡ್ಡಿ ಅವರು ಮುಖ್ಯಮಂತ್ರಿಗಳ ಕೈಗೆ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಕೊಟ್ಟರೆ ಅದು ಸುರಕ್ಷಿತವಾಗಿ ಇರುತ್ತದೆ ಎನ್ನುವ ಭರವಸೆ ಇಲ್ಲ. ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದರೆ ಸಾಕ್ಷ್ಯವನ್ನು ಅವರ ಕೈಗೆ ನೀಡಬಹುದು ಎಂದು ಸ್ಪಷ್ಟಪಡಿಸಿದರು.
ಈ
ಎಲ್ಲ
ಬೆಳವಣಿಗೆಗಳ
ಹಿನ್ನೆಲೆಯಲ್ಲಿ
ರಾಜ್ಯದ
ರಾಜಕೀಯ
ಬೆಳವಣಿಗೆಗಳು
ಕುತೂಹಲ
ಉಂಟು
ಮಾಡಿವೆ.
ಸಮ್ಮಿಶ್ರ
ಸರ್ಕಾರದ
ಉಳಿವು
ಮತ್ತು
ಅಳಿವಿಗೆ
ಪ್ರಯತ್ನಗಳು
ನಡೆದಿವೆ.
(ದಟ್ಸ್
ಕನ್ನಡ
ವಾರ್ತೆ)
ಮುಖಪುಟ / ಕುಮಾರ-ಪರ್ವ
Comments
Story first published: Thursday, July 20, 2006, 23:53 [IST]