ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರ ಸರ್ಕಾರದ ತಂತ್ರದಿಂದ ಸಿಗರೇಟ್‌ ಬಿಡ್ತಾರಾ?

By Staff
|
Google Oneindia Kannada News

ಕೇಂದ್ರ ಸರ್ಕಾರದ ತಂತ್ರದಿಂದ ಸಿಗರೇಟ್‌ ಬಿಡ್ತಾರಾ?
ತಂಬಾಕು ಪದಾರ್ಥಗಳ ಮೇಲೆ ತಲೆಬುರುಡೆ ಮತ್ತು ಎಲುಬಿನ ಚಿತ್ರ!

ನವದೆಹಲಿ : ಸಿಗರೇಟು ಸೇರಿದಂತೆ ತಂಬಾಕು ಉತ್ಪನ್ನಗಳ ಬಳಸುವ ಮಂದಿಯನ್ನು, ಗಾಬರಿಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇಂಥ ತಂತ್ರಗಳಿಂದ ಜನ ಸಿಗರೇಟು ಬಿಡ್ತಾರಾ ಎಂಬುದು ಕುತೂಹಲದ ಪ್ರಶ್ನೆ.

ಫೆ.2007ರಿಂದ ಹೊಸ ನಿಯಮ ಜಾರಿಗೆ ಬರುತ್ತಿದ್ದು, ಸಿಗರೇಟು ಮತ್ತಿತರ ತಂಬಾಕು ಪದಾರ್ಥಗಳ ಪೊಟ್ಟಣಗಳ ಮೇಲೆ, ‘ಧೂಮಪಾನದಿಂದ ಸಾವು’ ಎಂಬ ಎಚ್ಚರಿಕೆಯನ್ನು, ತಂಬಾಕು ಸೇವನೆಯ ಅಡ್ಡಪರಿಣಾಮಗಳನ್ನು, ಅದನ್ನು ಬಿಂಬಿಸುವ ತಲೆಬುರುಡೆ ಮತ್ತು ಎಲುಬಿನ ಗುರುತನ್ನು ಮುದ್ರಿಸುವುದು ಕಡ್ಡಾಯವಾಗಲಿದೆ.

ನಿಯಮ ಉಲ್ಲಂಘಿಸುವ ಮಂದಿಗೆ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ. ಇಷ್ಟೆಲ್ಲ ಮಾಡೋದರ ಬದಲು, ತಂಬಾಕು ಪದಾರ್ಥಗಳ ರದ್ದು ಮಾಡಿದರೆ ಹೇಗೆ?

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X