ಸೇಂಟ್ ಲೂಯಿಸ್ನಲ್ಲಿ ‘ಹಿಂಸೈ ಅರಸನ್ 23ನೇ ಪುಲಿಕೇಶಿ’
ಸೇಂಟ್
ಲೂಯಿಸ್ನಲ್ಲಿ
‘ಹಿಂಸೈ
ಅರಸನ್
23ನೇ
ಪುಲಿಕೇಶಿ’
ಚಿತ್ರ
ಪ್ರದರ್ಶನಕ್ಕೆ
ತಮಿಳು
ಸಂಘಗಳ
ಉತ್ಸುಕತೆ,
ಕನ್ನಡ
ಪರ
ಸಂಘಟನೆಗಳ
ವಿರೋಧ
ಕರ್ನಾಟಕಾದ್ಯಂತ ಪ್ರದರ್ಶನ ರದ್ದತಿ ಕಂಡ ಈ ವಿವಾದಿತ ತಮಿಳು ಚಲನಚಿತ್ರವನ್ನು, ಜುಲೈ 23ರಂದು ಸೇಂಟ್ ಲೂಯಿಸ್ನಲ್ಲಿ ಪ್ರದರ್ಶಿಸಲು ಮಿಸ್ಸೌರಿ ತಮಿಳು ಸಂಘಂ ಮುಂದಾಗಿದೆ.
ತಮಿಳು ಹಾಸ್ಯನಟ ವಡಿವೇಲು ಚಿತ್ರದ ನಾಯಕ. ಈ ಚಿತ್ರದಲ್ಲಿ ಕನ್ನಡದ ರಾಜ ‘ಪುಲಿಕೇಶಿ’ಯನ್ನು, ಹಾಗೂ ಕನ್ನಡದ ವೀರವನಿತೆ ಕಿತ್ತೂರ ರಾಣಿ ಚೆನ್ನಮ್ಮನ ಬಲಗೈ ಬಂಟ ವೀರ ‘ಸಂಗೊಳ್ಳಿ ರಾಯಣ್ಣ’ನನ್ನು ಅವಮಾನಿಸುವ ಮೂಲಕ ಕನ್ನಡ ಪರಂಪರೆಗೆ ಕೆಸರೆರಚಲಾಗಿದೆ ಎಂಬ ಕಾರಣದಿಂದ ಕರ್ನಾಟಕಾದ್ಯಂತ ಪ್ರತಿಭಟನೆ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ಕರ್ನಾಟಕಾದ್ಯಂತ ಚಿತ್ರ ಪ್ರದರ್ಶನ ರದ್ದುಗೊಳಿಸಲಾಗಿತ್ತು.
ವಿವಾದಿತ ಚಿತ್ರ ಪ್ರದರ್ಶನ ಸ್ಥಳ :
ವೇರೆನ್ಬರ್ಗ್,
ಸೇಂಟ್
ಚಾರ್ಲ್ಸ್
18
ಸಿನೆ,
1830
ಎಸ್,
ಫಸ್ಟ್
ಕ್ಯಾಪಿಟಾಲ್
ಡಿಆರ್,
ಸೇಂಟ್
ಚಾರ್ಲ್ಸ್,
ಎಂಓ
63303
(ಏಜೆನ್ಸೀಸ್)
ಪೂರಕ
ಓದಿಗೆ-
ತಮಿಳು
ಸಿನಿಮಾ
:
ಪುಲಿಕೇಶಿ-ಸಂಗೊಳ್ಳಿರಾಯಣ್ಣನ
ಮುಖಕ್ಕೆ
ಮಸಿ
ನಮ್ಮ
ಪುಲಿಕೇಶಿಗೆ
ಮಸಿಬಳಿದ
ತಮಿಳು
ಚಿತ್ರಕ್ಕೆ
ಗೇಟ್ಪಾಸ್
ಮುಖಪುಟ / ವಾರ್ತೆಗಳು