ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸದ್ದುಗದ್ದಲವಿಲ್ಲದೇ 66ನೇ ವಸಂತಕ್ಕೆ ಎಂ.ಪಿ.ಪ್ರಕಾಶ್
ಸದ್ದುಗದ್ದಲವಿಲ್ಲದೇ
66ನೇ
ವಸಂತಕ್ಕೆ
ಎಂ.ಪಿ.ಪ್ರಕಾಶ್
ರೋಗಿಗಳಿಗೆ
ಅಭಿಮಾನಿಗಳಿಂದ
ಹಣ್ಣು-ಹಂಪಲು
ವಿತರಣೆ
ಆಭಿಮಾನಿಗಳು ಹಾಗೂ ಕಾರ್ಯಕರ್ತರ ಹರ್ಷೋದ್ಗಾರಗಳ ನಡುವೆ, ಮಂಗಳವಾರ(ಜುಲೈ 11) ಹುಟ್ಟುಹಬ್ಬದ ಸರಳ ಕಾರ್ಯಕ್ರಮ ನೆರವೇರಿತು. ಆನಂತರ ಆಭಿಮಾನಿಗಳು ಹಾಗೂ ಕಾರ್ಯಕರ್ತರು ಆಸ್ಪತ್ರೆಗಳಿಗೆ ಭೇಟಿ ನೀಡಿ, ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು.
ಸಾಹಿತ್ಯ, ರಂಗಭೂಮಿ, ಸಿನಿಮಾ, ಮೊದಲಾದ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ಅವರು ಸಭ್ಯ ರಾಜಕಾರಣಿ ಎಂದೇ ಸಮಾಜದಲ್ಲಿ ಗುರುತಿಸಿಕೊಂಡವರು. ರಾಜಕೀಯ ಜೀವನದಲ್ಲಿ ಹಲವು ಏರಿಳಿತಗಳನ್ನೂ ಅವರು ಕಂಡಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಇದನ್ನೂ
ಓದಿ
:
ನಾಗತಿಹಳ್ಳಿ
ಚಿತ್ರದಲ್ಲಿ
ಎಂ.ಪಿ.ಪ್ರಕಾಶ್!
ಮುಖಪುಟ / ವಾರ್ತೆಗಳು
Comments
Story first published: Wednesday, July 12, 2006, 23:53 [IST]