ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಳೆ... ಮಳೆ... ಮಳೆ : ಹೊಳೆಯಾಗುತಿದೆ ನಮ್ಮ ಇಳೆ
ಮಳೆ...
ಮಳೆ...
ಮಳೆ
:
ಹೊಳೆಯಾಗುತಿದೆ
ನಮ್ಮ
ಇಳೆ
ನಿಲ್ಲದ
ಮಳೆ...
ಮುಂದಿನ
48ಗಂಟೆಗಳಲ್ಲಿ
ಮಹಾಮಳೆ?!
ಎಲ್ಲಿ
ಮಳೆ?
ಎಷ್ಟು
ಮಳೆ?
:
- ಹಾಸನ ಜಿಲ್ಲೆಯ ಮಲೆನಾಡು ಪ್ರದೇಶಗಳಲ್ಲಿನ ಶಾಲೆಗಳಿಗೆ ರಜೆ ನೀಡಲಾಗಿದೆ. ಬೇಲೂರಿನ ಯಗಚಿ ಜಲಾಶಯ ತುಂಬಿದೆ.
- ಮಂಡ್ಯ-ಮೈಸೂರು ಜಿಲ್ಲೆಯ ಜೀವನಾಡಿಯಾದ ಕೃಷ್ಣರಾಜ ಸಾಗರ(ಕೆಆರ್ಎಸ್) ಅಟೆಕಟ್ಟೆಗೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿ 109 ಅಡಿ ನೀರು ಸಂಗ್ರಹವಾಗಿದೆ.
- ರಾಜ್ಯದ ಬಹುತೇಕ ಜಲಾಶಯಗಳಲ್ಲಿ ತುಂಬಿವೆ. ತುಂಗಭದ್ರೆ ತುಂಬಿ ಹರಿಯುತ್ತಿದ್ದಾಳೆ.
- ಮಹಾರಾಷ್ಟ್ರ ಗಡಿಭಾಗದಲ್ಲಿ ಮಳೆ ಬಿರುಗೊಂಡಿರುವುದರಿಂದ, ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ.
- ಬೆಳಗಾವಿಯ ಖಾನಾಪುರ ತಾಲೂಕಿನಲ್ಲಿ ಮಳೆ ಹೆಚ್ಚಿದೆ. ಇಲ್ಲಿನ 50 ಹಳ್ಳಿಗಳು ಜಾಲವೃತಗೊಂಡಿದ್ದು, ಜನರ ಸ್ಥಳಾಂತರಕ್ಕೆ ಪ್ರಯತ್ನಗಳು ನಡೆದಿವೆ.
- ಪರಿಸ್ಥಿತಿ ಅಧ್ಯಯನ ಮಾಡಲು ರಾಜ್ಯದ ತಂಡ ಮಹಾರಾಷ್ಟ್ರಕ್ಕೆ ರವಾನೆ
- ಮುಂಬಯಿ ನಗರದಲ್ಲಿ ಮಂಗಳವಾರದ ಮಧ್ಯಾಹ್ನದವರೆಗೆ ಸುಮಾರು 25ಸೆ.ಮೀ.ಮಳೆ ಸುರಿದಿದೆ. ಹೀಗಾಗಿ ವಾಣಿಜ್ಯ ನಗರಿ ಮುಂಬಯಿ ಜಲಾವೃತಗೊಂಡಿದೆ. ಮಹಾಮಳೆಯಿಂದ ಜನರು ತತ್ತರಿಸಿದ್ದಾರೆ.
- ಜಾರ್ಖಂಡ್, ಛತ್ತೀಸಗಢ, ಕೇರಳ, ಒರಿಸ್ಸಾ, ಆಂಧ್ರದಲ್ಲೂ ವರುಣನ ಅಬ್ಬರ ಬಿರುಸಾಗಿಯೇ ಇದೆ. ಈವರೆಗೆ 30ಕ್ಕೂ ಅಧಿಕ ಮಂದಿ ಮಳೆಗೆ ಬಲಿಯಾಗಿದ್ದಾರೆ.
ಮುಖಪುಟ / ವಾರ್ತೆಗಳು
Comments
Story first published: Wednesday, July 5, 2006, 23:53 [IST]