ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಇನ್ನಷ್ಟು ದಿನ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ಸಂಪರ್ಕ ಕಡಿತ
ಇನ್ನಷ್ಟು
ದಿನ
ಪುತ್ತೂರು-ಸುಬ್ರಹ್ಮಣ್ಯ
ರಸ್ತೆ
ಸಂಪರ್ಕ
ಕಡಿತ
ಹತ್ತು
ದಿನ
ಸಾರಿಗೆ
ಸ್ಥಗಿತ,
ಕುಮಾರಧಾರಾ
ಸೇತುವೆ
ಮುಕ್ತ
ಪುತ್ತೂರು-ಪಂಜಾ-ಸುಬ್ರಹ್ಮಣ್ಯ ರಸ್ತೆಯ ಬಲ್ಪಾ ಸಮೀಪ ಭೂಕುಸಿತ ಸಂಭವಿಸಿದ್ದು, ಸೋಮವಾರ(ಜುಲೈ 3)ದಿಂದ ರಸ್ತೆ ಸಂಚಾರ ಪೂರ್ಣ ಸ್ಥಗಿತಗೊಂಡಿದೆ. ಬುಧವಾರವೂ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಗಳಿಲ್ಲ. ಕನಿಷ್ಠ ಹತ್ತು ದಿನಗಳ ನಂತರವೇ ಸಂಚಾರ ಸುಗಮವಾಗಲಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
ಜಿಲ್ಲಾದ್ಯಂತ ವಿಪರೀತ ಮಳೆ ಸುರಿಯುತ್ತಿದ್ದು, ಭಾನುವಾರ(ಜುಲೈ 2) ಸುಬ್ರಹ್ಮಣ್ಯ ಸಮೀಪದ ಕುಮಾರಧಾರಾ ಸೇತುವೆ ನೀರಿನಲ್ಲಿ ಮುಳುಗಿಹೋಗಿತ್ತು. ನೀರು ಕಡಿಮೆಯಾಗಿದ್ದರಿಂದ ಸೋಮವಾರ ರಾತ್ರಿಯಿಂದಲೇ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.
(ಯುಎನ್ಐ)
ಮುಖಪುಟ / ವಾರ್ತೆಗಳು
Story first published: Wednesday, July 5, 2006, 23:53 [IST]