ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಲೋಕಕಲ್ಯಾಣಕ್ಕಾಗಿ ಶಿವಯೋಗಿಗಳ ಉಪವಾಸ ವ್ರತ
ಲೋಕಕಲ್ಯಾಣಕ್ಕಾಗಿ
ಶಿವಯೋಗಿಗಳ
ಉಪವಾಸ
ವ್ರತ
ಶ್ರೀ
ಶಿವಯೋಗಿ
ಪ್ರಭುಸ್ವಾಮಿಗಳ
ಉಪವಾಸ
ವ್ರತ
ಅಂತ್ಯ,
ಐದು
ತಿಂಗಳು
ಕಾಲ
ನಿರಾಹಾರ
ಸ್ವಾಮಿಗಳು ವ್ರತ ಮುಗಿಸಿ ಹೊರಗೆ ಬಂದ ಸಂದರ್ಭದಲ್ಲಿ, ಅಸಂಖ್ಯಾತ ಭಕ್ತರು, ಅಭಿಮಾನಿಗಳು ಅವರನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು. ಬೈಲಹೊಂಗಲ ತಾಲ್ಲೂಕಿನ ಮಾಸ್ತಮರಡಿ ಗ್ರಾಮದ ಮಠದ ಗುಹೆಯಲ್ಲಿ, ಜನವರಿ 25ರಿಂದ ಅವರು ನಿರಾಹಾರ ವ್ರತ ಆರಂಭಿಸಿದ್ದರು.
ಕೊಸರು : ಲೋಕಕಲ್ಯಾಣದ ಹೆಸರಲ್ಲಿ ಸಿಕ್ಕಿದ್ದನ್ನು ನುಂಗುವವರೇ ಹೆಚ್ಚುತ್ತಿರುವ ಈ ದಿನಗಳಲ್ಲಿ, ಅನ್ನ-ನೀರು ತ್ಯಜಿಸುವವರು ಇದ್ದಾರೆ! ಸ್ವಲ್ಪವಾದರೂ ಸಮಾಧಾನದ ನಿಟ್ಟುಸಿರು ಬಿಡಿ... !
(ಏಜನ್ಸೀಸ್)
ಮುಖಪುಟ / ವಾರ್ತೆಗಳು
Comments
Story first published: Tuesday, June 27, 2006, 23:53 [IST]