ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಕಲ್ಯಾಣಕ್ಕಾಗಿ ಶಿವಯೋಗಿಗಳ ಉಪವಾಸ ವ್ರತ

By Staff
|
Google Oneindia Kannada News

ಲೋಕಕಲ್ಯಾಣಕ್ಕಾಗಿ ಶಿವಯೋಗಿಗಳ ಉಪವಾಸ ವ್ರತ
ಶ್ರೀ ಶಿವಯೋಗಿ ಪ್ರಭುಸ್ವಾಮಿಗಳ ಉಪವಾಸ ವ್ರತ ಅಂತ್ಯ, ಐದು ತಿಂಗಳು ಕಾಲ ನಿರಾಹಾರ

ಬೆಳಗಾವಿ : ಲೋಕ ಕಲ್ಯಾಣಕ್ಕಾಗಿ ಕಳೆದ ಐದು ತಿಂಗಳುಗಳಿಂದ ನಿರಾಹಾರ ವ್ರತ ಕೈಗೊಂಡಿದ್ದ ಶ್ರೀ ಶಿವಯೋಗಿ ಪ್ರಭುಸ್ವಾಮಿಗಳು, ಸೋಮವಾರ ತಮ್ಮ ವ್ರತ ಪೂರ್ಣಗೊಳಿಸಿದ್ದಾರೆ.

ಸ್ವಾಮಿಗಳು ವ್ರತ ಮುಗಿಸಿ ಹೊರಗೆ ಬಂದ ಸಂದರ್ಭದಲ್ಲಿ, ಅಸಂಖ್ಯಾತ ಭಕ್ತರು, ಅಭಿಮಾನಿಗಳು ಅವರನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು. ಬೈಲಹೊಂಗಲ ತಾಲ್ಲೂಕಿನ ಮಾಸ್ತಮರಡಿ ಗ್ರಾಮದ ಮಠದ ಗುಹೆಯಲ್ಲಿ, ಜನವರಿ 25ರಿಂದ ಅವರು ನಿರಾಹಾರ ವ್ರತ ಆರಂಭಿಸಿದ್ದರು.

ಕೊಸರು : ಲೋಕಕಲ್ಯಾಣದ ಹೆಸರಲ್ಲಿ ಸಿಕ್ಕಿದ್ದನ್ನು ನುಂಗುವವರೇ ಹೆಚ್ಚುತ್ತಿರುವ ಈ ದಿನಗಳಲ್ಲಿ, ಅನ್ನ-ನೀರು ತ್ಯಜಿಸುವವರು ಇದ್ದಾರೆ! ಸ್ವಲ್ಪವಾದರೂ ಸಮಾಧಾನದ ನಿಟ್ಟುಸಿರು ಬಿಡಿ... !

(ಏಜನ್ಸೀಸ್‌)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X