ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಿಲ್ಲಿಗಾಗಿ ಕಾಳು : ಹರಿಹರದಲ್ಲಿ ಅಕ್ರಮ ಅಕ್ಕಿ ಜಾಲ!
ಮಿಲ್ಲಿಗಾಗಿ
ಕಾಳು
:
ಹರಿಹರದಲ್ಲಿ
ಅಕ್ರಮ
ಅಕ್ಕಿ
ಜಾಲ!
ದಾವಣಗೆರೆ
ಪೊಲೀಸರ
ಮಿಂಚಿನ
ದಾಳಿ,
840
ಕ್ವಿಂಟಾಲ್
ಅಕ್ರಮ
ಅಕ್ಕಿ
ವಶ
ಹರಿಹರದ ಸಾಮಿಲ್ ಒಂದಕ್ಕೆ ನುಗ್ಗಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೋನಿಯಾ ನಾರಂಗ್ರ ತಂಡ, 6.5 ಲಕ್ಷ ರೂ. ಮೌಲ್ಯದ 840 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡಿದೆ. ಈ ಅಕ್ಕಿಯನ್ನು ಮಹಾರಾಷ್ಟ್ರಕ್ಕೆ ಕಳುಹಿಸಲು ಸಿದ್ಧತೆ ನಡೆದಿತ್ತು ಎನ್ನಲಾಗಿದೆ. ಇದು ರಾಜ್ಯದಲ್ಲಿ ಪತ್ತೆ ಆಗಿರುವ ಎರಡನೇ ದೊಡ್ಡ ಅಕ್ರಮ ಅಕ್ಕಿ ದಾಸ್ತಾನಿನ ಪ್ರಕರಣ.
ಸರ್ಕಾರದ ಜನಪರವಾದ ‘ಕೂಲಿಗಾಗಿ ಕಾಳು’ ಸೇರಿದಂತೆ ಇತರೆ ಯೋಜನೆಯ ಅಕ್ಕಿಯನ್ನು ಅಲ್ಲಿ ಸಂಗ್ರಹಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಹಾಲಿ ನಗರಸಭೆ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಸೈಯದ್ ಖಲೀಲ್ ಮತ್ತು ಖುರ್ಷೀದ್ ಬೇಗ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, June 23, 2006, 23:53 [IST]