ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸಚಿವ ಸಂಪುಟಕ್ಕೆ ಎಂ.ಪಿ.ಪ್ರಕಾಶ್, ರೇವಣ್ಣ, ಜಮೀರ್...
ಸಚಿವ
ಸಂಪುಟಕ್ಕೆ
ಎಂ.ಪಿ.ಪ್ರಕಾಶ್,
ರೇವಣ್ಣ,
ಜಮೀರ್...
ಜೆಡಿಎಸ್
ಮತ್ತು
ಬಿಜೆಪಿಯ
ಎಂಟು
ಸಚಿವರಿಂದ
ಪ್ರಮಾಣ
ವಚನ
ಜೆಡಿಎಸ್-ಬಿಜೆಪಿ ಮೈತ್ರಿಕೂಟದ ರಾಜ್ಯ ಸರ್ಕಾರ ಸಂಪುಟ ವಿಸ್ತರಿಸಿದ್ದು, ಸಂಪುಟದ ಒಟ್ಟು ಸಚಿವರ ಸಂಖ್ಯೆ ಈಗ 30ಕ್ಕೆ ಏರಿದೆ. ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಬುಧವಾರ ಬೆಳಗ್ಗೆ ನಡೆದ ಸಮಾರಂಭದಲ್ಲಿ , ನೂತನ ಸಚಿವರಿಗೆ ರಾಜ್ಯಪಾಲ ಟಿ.ಎನ್.ಚತುರ್ವೇದಿ ಪ್ರಮಾಣ ವಚನ ಬೋಧಿಸಿದರು.
ಜೆಡಿಎಸ್ನ ಎಂ.ಪಿ.ಪ್ರಕಾಶ್, ಎಚ್.ಡಿ.ರೇವಣ್ಣ, ಜಮೀರ್ ಅಹಮದ್ ಖಾನ್, ಎಚ್.ಕೆ.ಕುಮಾರಸ್ವಾಮಿ, ಬಿಜೆಪಿಯ ಶಿವಾನಂದ ನಾಯ್ಕ, ಎಸ್.ಎ.ರವೀಂದ್ರನಾಥ್, ರೇವುನಾಯಕ್ ಬೆಳಮಗಿ, ಶಶಿಕಾಂತ ಅಕ್ಕಪ್ಪ ನಾಯಕ್ ಸಚಿವ ಸ್ಥಾನ ಪಡೆದ ಶಾಸಕರಾಗಿದ್ದಾರೆ. ಎಲ್ಲಾ ಸಚಿವರು ಕ್ಯಾಬಿನೆಟ್ ರ್ಯಾಂಕ್ ಹೊಂದಿದ್ದಾರೆ.
ಫೆ.17ರಂದು ರಾಜ್ಯ ಸರ್ಕಾರ ಮೊದಲ ಸಂಪುಟ ವಿಸ್ತರಣೆ ಕಾರ್ಯವನ್ನು ಕೈಗೊಂಡಿತ್ತು.
(ಯುಎನ್ಐ)
ಮುಖಪುಟ / ಕುಮಾರ-ಪರ್ವ
Comments
Story first published: Wednesday, June 21, 2006, 23:53 [IST]