ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೈಸೂರು ಮೃಗಾಲಯ : ಬಿಳಿ ಹುಲಿ ‘ರಾಜನ್’ ಸಾವು
ಮೈಸೂರು
ಮೃಗಾಲಯ
:
ಬಿಳಿ
ಹುಲಿ
‘ರಾಜನ್’
ಸಾವು
ಮೃಗಾಲಯಕ್ಕೆ
ಭೇಟಿ
ನೀಡುವವರ
ಗಮನ
ಸೆಳೆದಿದ್ದ
ರಾಜನ್
ಇನ್ನು
ನೆನಪಷ್ಟೆ
ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ಕುಮಾರ್ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತ, ಈ ಬಿಳಿ ಹುಲಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿತ್ತು ಎಂದು ತಿಳಿಸಿದರು.
ಬೆನ್ನು ಹುರಿ ಸಮಸ್ಯೆಯಿಂದ ಬಳಲುತ್ತಿದ್ದ ಹುಲಿಗೆ, 2004ರಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಚಿಕಿತ್ಸೆ ನೀಡಲಾಗಿತ್ತು. ಕಳೆದ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ಅದೇ ಸ್ಥಳಕ್ಕೆ ಗಾಯವಾದ ಹಿನ್ನೆಲೆ, ಸಮಸ್ಯೆ ತಲೆದೋರಿತ್ತು ಎಂದು ಮನೋಜ್ ಕುಮಾರ್ ಹೇಳಿದರು.
ಕಳೆದ ಹತ್ತು ವರ್ಷಗಳ ಹಿಂದೆ ಒರಿಸ್ಸಾದ ನಂದನ್ಕನನ್ ಮೃಗಾಲಯದಿಂದ ಬಿಳಿ ಹುಲಿಯನ್ನು ಮೈಸೂರು ಮೃಗಾಲಯಕ್ಕೆ ಕರೆ ತರಲಾಗಿತ್ತು. ಈ ಬಿಳಿ ಹುಲಿ ನೋಡುಗರ ಮನ ಸೆಳೆದಿತ್ತು.
(ಯುಎನ್ಐ)
ಮುಖಪುಟ / ವಾಟ್ಸ್ ಹಾಟ್
Comments
Story first published: Tuesday, June 20, 2006, 23:53 [IST]