ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೆರವು ಕೇಂದ್ರ : ತೆರಿಗೆದಾರರ ಗೊಂದಲಗಳಿಗೆ ತೆರೆ
ನೆರವು
ಕೇಂದ್ರ
:
ತೆರಿಗೆದಾರರ
ಗೊಂದಲಗಳಿಗೆ
ತೆರೆ
ಆದಾಯ
ತೆರಿಗೆ
ಪಾವತಿ
ಈಗ
ಸರಳ,
ಇನ್ನಷ್ಟು
ಸುಲಭ!
ನಗರದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘದ ಕಚೇರಿಯಲ್ಲಿ ಸಹಾಯ ಕೇಂದ್ರವನ್ನು ಆದಾಯ ತೆರಿಗೆ ಇಲಾಖೆ ಮತ್ತು ಎಫ್ಕೆಸಿಸಿಐ ಆರಂಭಿಸಿವೆ. ಈ ಕೇಂದ್ರದಲ್ಲಿ ತೆರಿಗೆದಾರರ ಸಂದೇಹ ಮತ್ತು ಗೊಂದಲಗಳಿಗೆ ಪರಿಹಾರ ನೀಡಲಾಗುತ್ತದೆ.
ಅರ್ಜಿ ಭರ್ತಿ, ತೆರಿಗೆ ಮೊತ್ತ ಲೆಕ್ಕಹಾಕುವುದು, ಚಲನ್ ತುಂಬುವುದು ಮತ್ತಿತರ ಸೌಲಭ್ಯ ಈ ಕೇಂದ್ರಗಳಲ್ಲಿ ಲಭ್ಯ. ರಾಜಧಾನಿಯಲ್ಲಿ ಮಾತ್ರವಲ್ಲದೇ ರಾಜ್ಯದ 15ಕಡೆ ಸಹಾಯ ಕೇಂದ್ರಗಳು ಕಾರ್ಯಾರಂಭಿಸಿವೆ. ಪ್ರತಿದಿನ ಮಧ್ಯಾಹ್ನ 2ರಿಂದ 6ಗಂಟೆಯ ತನಕ ಸೇವೆ ಲಭ್ಯ. ಈ ಕೇಂದ್ರಗಳು ಜೂನ್.15ರಿಂದ ಆಗಸ್ಟ್ 14ರವರೆಗೆ ಮತ್ತು ಮಾರ್ಚ್ 1ರಿಂದ 31ರವರೆಗೆ ಕಾರ್ಯ ನಿರ್ವಹಿಸಲಿವೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, June 16, 2006, 23:53 [IST]