ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಪ್ಪಲಿ ಗೋದಾಮಾಗಿದ್ದ ಅನಕೃ ಮನೆ ಇನ್ಮುಂದೆ ಸ್ಮಾರಕ
ಚಪ್ಪಲಿ
ಗೋದಾಮಾಗಿದ್ದ
ಅನಕೃ
ಮನೆ
ಇನ್ಮುಂದೆ
ಸ್ಮಾರಕ
ಅನಕೃ
ನಿವಾಸ
ನೆಲಸಮವಾಗುವ
ಮುನ್ನ,
ಕುಮಾರಸ್ವಾಮಿ
ಭರವಸೆ
ಕಾರ್ಯರೂಪಕ್ಕೆ
ಬರಲಿ.
ಕನ್ನಡ ಭವನದಲ್ಲಿ ಸುವರ್ಣ ಕರ್ನಾಟಕ ಕಾರ್ಯಾಲಯದ ಉದ್ಘಾಟನಾ ಸಮಾರಂಭದ ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ, ಅವರು ಮಾತನಾಡುತ್ತಿದ್ದರು.
ಬೆಂಗಳೂರಿನ ವಿಶ್ವೇಶ್ವರ ಪುರದಲ್ಲಿರುವ ಅನಕೃ ನಿವಾಸ ‘ಅನ್ನಪೂರ್ಣ’, ಪ್ರಸ್ತುತ ಚಪ್ಪಲಿ ಗೋದಾಮು ಆಗಿ ಪರಿವರ್ತನೆಯಾಗಿದೆ. ಖಾಸಗಿಯವರು ಈ ಮನೆಯನ್ನು ಸದ್ಯದಲ್ಲಿಯೇ ನೆಲಸಮ ಮಾಡಿ, ವಾಣಿಜ್ಯ ಕಟ್ಟಡದ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂಬ ಅಂಶಗಳು ನನ್ನ ಗಮನಕ್ಕೆ ಬಂದಿವೆ. ಯಾವುದೇ ಕಾರಣಕ್ಕೂ ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು.
ಅನಕೃ ನಿವಾಸವನ್ನು ಮತ್ತೆ ಅದರ ಮಾಲೀಕರಿಂದ ಸರ್ಕಾರ ಖರೀದಿಸಿ, ಸ್ಮಾರಕವಾಗಿ ಪರಿವರ್ತಿಸಲಿದೆ. ಈ ಬಗ್ಗೆ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, June 16, 2006, 23:53 [IST]