ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಮಾರಣ್ಣನ ರಾಜ್ಯದ ಬಗ್ಗೆ ವಿಶ್ವಬ್ಯಾಂಕ್‌ನಿಂದ ಮೆಚ್ಚುಗೆ

By Staff
|
Google Oneindia Kannada News

ಕುಮಾರಣ್ಣನ ರಾಜ್ಯದ ಬಗ್ಗೆ ವಿಶ್ವಬ್ಯಾಂಕ್‌ನಿಂದ ಮೆಚ್ಚುಗೆ
ಅಭಿವೃದ್ಧಿಗೆ ಹಣ ಬಳಕೆಯಲ್ಲಿ ಕರ್ನಾಟಕ ಮುಂದು, ಹೀಗಾಗಿ 2ನೇ ರ್ಯಾಂಕ್‌

ಬೆಂಗಳೂರು : ಕುಮಾರಸ್ವಾಮಿ ಸರ್ಕಾರಕ್ಕೆ ವಿಶ್ವಬ್ಯಾಂಕ್‌ ಶಭಾಷ್‌ಗಿರಿ ನೀಡಿದೆ. ಅನುದಾನಗಳ ಬಳಕೆಯಲ್ಲಿ ಕರ್ನಾಟಕ, ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ ಎಂದು ವಿಶ್ವಬ್ಯಾಂಕ್‌ ನಿರ್ದೇಶಕ ಮೈಕೇಲ್‌ ಕಾರ್ಟರ್‌ ಶ್ಲಾಘಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆ ಮಾಡಲಾದ ಆರ್ಥಿಕ ಅನುದಾನಗಳನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಮರ್ಥವಾಗಿದೆ. ಕಳೆದ ಸಾಲಿನಲ್ಲಿ ವಿಶ್ವಬ್ಯಾಂಕ್‌ನ ಅನುದಾನದಲ್ಲಿ ಶೇ.21ರಷ್ಟನ್ನು ಮಾತ್ರ ಬಳಸಿಕೊಳ್ಳಲಾಗಿತ್ತು. ಆದರೆ ಈ ವರ್ಷ ಶೇ.33ರಷ್ಟನ್ನು ಬಳಸಿಕೊಳ್ಳಲಾಗಿದೆ ಎಂದರು.

ರಾಜ್ಯ ಹೆದ್ದಾರಿಗಳನ್ನು ಮಾದರಿಯಾಗುವಂತೆ ಸರ್ಕಾರ ಅನುಷ್ಠಾನಗೊಳಿಸಿದೆ. ವಿಶ್ವಬ್ಯಾಂಕ್‌ನ ಯಾವುದೇ ಯೋಜನೆಗಳು ಕರ್ನಾಟಕದಲ್ಲಿ ವಿವಾದ ಅಥವಾ ಸಮಸ್ಯೆಗೆ ಸಿಲುಕಿಲ್ಲ ಎಂದು ಕಾರ್ಟರ್‌ ಹೇಳಿದರು.

(ದಟ್ಸ್‌ ಕನ್ನಡ ವಾರ್ತೆ)

ಮುಖಪುಟ / ಕುಮಾರ-ಪರ್ವ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X