ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕುಮಾರಣ್ಣನ ರಾಜ್ಯದ ಬಗ್ಗೆ ವಿಶ್ವಬ್ಯಾಂಕ್ನಿಂದ ಮೆಚ್ಚುಗೆ
ಕುಮಾರಣ್ಣನ
ರಾಜ್ಯದ
ಬಗ್ಗೆ
ವಿಶ್ವಬ್ಯಾಂಕ್ನಿಂದ
ಮೆಚ್ಚುಗೆ
ಅಭಿವೃದ್ಧಿಗೆ
ಹಣ
ಬಳಕೆಯಲ್ಲಿ
ಕರ್ನಾಟಕ
ಮುಂದು,
ಹೀಗಾಗಿ
2ನೇ
ರ್ಯಾಂಕ್
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆ ಮಾಡಲಾದ ಆರ್ಥಿಕ ಅನುದಾನಗಳನ್ನು ಬಳಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಮರ್ಥವಾಗಿದೆ. ಕಳೆದ ಸಾಲಿನಲ್ಲಿ ವಿಶ್ವಬ್ಯಾಂಕ್ನ ಅನುದಾನದಲ್ಲಿ ಶೇ.21ರಷ್ಟನ್ನು ಮಾತ್ರ ಬಳಸಿಕೊಳ್ಳಲಾಗಿತ್ತು. ಆದರೆ ಈ ವರ್ಷ ಶೇ.33ರಷ್ಟನ್ನು ಬಳಸಿಕೊಳ್ಳಲಾಗಿದೆ ಎಂದರು.
ರಾಜ್ಯ ಹೆದ್ದಾರಿಗಳನ್ನು ಮಾದರಿಯಾಗುವಂತೆ ಸರ್ಕಾರ ಅನುಷ್ಠಾನಗೊಳಿಸಿದೆ. ವಿಶ್ವಬ್ಯಾಂಕ್ನ ಯಾವುದೇ ಯೋಜನೆಗಳು ಕರ್ನಾಟಕದಲ್ಲಿ ವಿವಾದ ಅಥವಾ ಸಮಸ್ಯೆಗೆ ಸಿಲುಕಿಲ್ಲ ಎಂದು ಕಾರ್ಟರ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ಕುಮಾರ-ಪರ್ವ
Comments
Story first published: Wednesday, June 14, 2006, 23:53 [IST]