ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬುಧವಾರ ಸರ್ಕಾರಿ ನೌಕರರಿಂದ ರಾಜ್ಯವ್ಯಾಪಿ ಮುಷ್ಕರ
ಬುಧವಾರ
ಸರ್ಕಾರಿ
ನೌಕರರಿಂದ
ರಾಜ್ಯವ್ಯಾಪಿ
ಮುಷ್ಕರ
ಸರ್ಕಾರದ
ನೌಕರ
ವಿರೋಧಿ
ನೀತಿಗಳು
ಕೊನೆಯಾಗಲಿ
-ಯು.ಡಿ.ನರಸಿಂಹಯ್ಯ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೌಕರ ವಿರೋಧಿ ನೀತಿ ವಿರೋಧಿಸಿ, ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಧರಣಿ ನಡೆಯಲಿದೆ. ಬೆಂಗಳೂರಿನ ಕೆ.ಆರ್.ವೃತ್ತದ ಲೋಕೋಪಯೋಗಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಯು.ಡಿ.ನರಸಿಂಹಯ್ಯ ತಿಳಿಸಿದ್ದಾರೆ.
ಶೇ. 50ರ ತುಟ್ಟಿಭತ್ಯೆ ವಿಲೀನ, ವೇತನ ತಾರತಮ್ಯ ನಿವಾರಣೆ, ಸೂಕ್ತ ನಿವೃತ್ತಿ ವೇತನ , ಖಾಸಗೀಕರಣ ಕೈಬಿಡುವುದು ಮತ್ತಿತರ ಬೇಡಿಕೆಗಳ ಈಡೇರಿಕೆಗಾಗಿ ಧರಣಿ ನಡೆಸಲಾಗುತ್ತಿದೆ ಎಂದು ನರಸಿಂಹಯ್ಯ ಹೇಳಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Tuesday, June 13, 2006, 23:53 [IST]