ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೀಸಲಾತಿ ಚಳವಳಿ : ಇನ್ಫೋಸಿಸ್ ಎದಿರು ಪ್ರತಿಭಟನೆ
ಮೀಸಲಾತಿ
ಚಳವಳಿ
:
ಇನ್ಫೋಸಿಸ್
ಎದಿರು
ಪ್ರತಿಭಟನೆ
ಇನ್ಫೋಸಿಸ್ಗೆ
ಸರ್ಕಾರ
ಜಮೀನು
ನೀಡಬಾರದು
:
ಪ್ರಜಾವಿಮೋಚನಾ
ಚಳವಳಿ
ಒತ್ತಾಯ
ಹೊಸೂರು ರಸ್ತೆಯಲ್ಲಿರುವ ಇನ್ಫೋಸಿಸ್ ಸಂಸ್ಥೆ ಎದಿರು ಪ್ರತಿಭಟನೆ ನಡೆಯಿತು. ಚಳವಳಿಯ ನೇತೃತ್ವವಹಿಸಿದ್ದ ಪಟಾಪಟ್ ನಾಗರಾಜ್ ಮಾತನಾಡುತ್ತ, ನಾರಾಯಣಮೂರ್ತಿ ತಮ್ಮ ಧೋರಣೆಗಳನ್ನು ಬದಲಿಸಿಕೊಳ್ಳಬೇಕು. ಅಲ್ಲದೇ ಸ್ಥಳೀಯರಿಗೆ ಇನ್ಫೋಸಿಸ್ನಲ್ಲಿ ಉದ್ಯೋಗ ನೀಡಬೇಕು ಎಂದು ಒತ್ತಾಯಿಸಿದರು.
ನಾಡು-ನುಡಿ ಮತ್ತು ದಲಿತರ ಬಗ್ಗೆ ನಿರ್ಲಕ್ಷ್ಯ ಪ್ರದರ್ಶಿಸುವ ನಾರಾಯಣಮೂರ್ತಿ ಅವರಿಗೆ, ಸರ್ಕಾರ ಜಮೀನು ನೀಡಬಾರದು ಎಂದು ನಾಗರಾಜ್ ಹೇಳಿದರು. ಪ್ರತಿಭಟನೆಯಲ್ಲಿ 500ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
(ದಟ್ಸ್ಕನ್ನಡ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Tuesday, June 13, 2006, 23:53 [IST]